By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ನಿಮ್ಮ ಸ್ನೇಹಿತರು ಅಸಲಿಯೇ ನಕಲಿಯೇ ಎಂಬುದನ್ನು ಈ ಗುಣಗಳಿಂದ ತಿಳಿದುಕೊಳ್ಳಿ!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ನಿಮ್ಮ ಸ್ನೇಹಿತರು ಅಸಲಿಯೇ ನಕಲಿಯೇ ಎಂಬುದನ್ನು ಈ ಗುಣಗಳಿಂದ ತಿಳಿದುಕೊಳ್ಳಿ!

ಆರೋಗ್ಯ

ನಿಮ್ಮ ಸ್ನೇಹಿತರು ಅಸಲಿಯೇ ನಕಲಿಯೇ ಎಂಬುದನ್ನು ಈ ಗುಣಗಳಿಂದ ತಿಳಿದುಕೊಳ್ಳಿ!

Published March 8, 2024
Share
3 Min Read
Untitled design 10 2023 12 6db134c6a0341e0ee3feee398321b762 3x2 Untitled design 10 2023 12 6db134c6a0341e0ee3feee398321b762 3x2 Untitled design 10 2023 12 6db134c6a0341e0ee3feee398321b762 3x2
SHARE

 ಸ್ನೇಹಿತರು ನಮ್ಮ ಜೀವನದ ಉತ್ತಮ ಒಡನಾಡಿಗಳು ಮಾರ್ಗದರ್ಶಕರು ಎಂಬ ಮಾತಿದೆ. ಜೀವನದಲ್ಲಿ ನಾವೆಷ್ಟೇ ಸಂಪತ್ತು (Wealth) ಗಳಿಸಿದರೂ ನಮ್ಮ ಪರವಾಗಿ ಒಬ್ಬ ಉತ್ತಮ ಗೆಳೆಯನಿಲ್ಲ ಎಂದಾದಲ್ಲಿ ಅದರಷ್ಟು ವೇದನೆ ಇನ್ನೊಂದಿಲ್ಲ ಎಂಬುದಾಗಿ ಅನೇಕ ಪರಿಣಿತರು ತಿಳಿಸುತ್ತಾರೆ. ನಮ್ಮ ಜೀವನದಲ್ಲಿ ಬರುವವರು ನಮಗೆ ದೊರಕುವವರು ಎಲ್ಲರೂ ಒಳ್ಳೆಯ ಸ್ನೇಹಿತರಾಗಿರುವುದಿಲ್ಲ. ಒಮ್ಮೊಮ್ಮೆ ಮೋಸ ಮಾಡುವ ಕಪಟ (Hypocrite) ಸ್ನೇಹಿತರೂ ಇರುತ್ತಾರೆ ಅದನ್ನು ಈ ಕೆಳಗಿನ ಕೆಲವೊಂದು ಲಕ್ಷಣಗಳಿಂದ ತಿಳಿದುಕೊಳ್ಳಬಹುದಾಗಿದೆ.

ನಿಮ್ಮಿಂದ ಪಡೆದುಕೊಳ್ಳುವುದು ಮಾತ್ರ ಅವರಿಗೆ ಗೊತ್ತಿರುತ್ತದೆ

ಜಾಹೀರಾತು

ನಿಮ್ಮಿಂದ ಪ್ರಯೋಜನ ಲಾಭವಿದೆ ಎಂಬುದು ಗೊತ್ತಾದರೆ ನಿಮ್ಮ ಬೆನ್ನ ಹಿಂದೆಯೇ ಒಳ್ಳೆಯ ಸ್ನೇಹಿತರಂತೆ ಸೋಗು ಹಾಕುವ ಸ್ನೇಹಿತರೂ ಇರುತ್ತಾರೆ. ಇವರು ನಿಮ್ಮಿಂದ ಲಾಭವನ್ನು ಮಾತ್ರ ಪಡೆಯುತ್ತಾರೆ.

ನಿಮ್ಮಿಂದ ಹಣ ಪಡೆದುಕೊಂಡರೂ ಅದನ್ನು ಮರಳಿಸುವುದನ್ನು ಯೋಚಿಸುವುದಿಲ್ಲ. ಇವರು ಕಾರ್ಯಜಾಣರು ಎಂಬ ಸತ್ಯವನ್ನು ಅರಿಯಬೇಕು. ಇಂತಹವರಿಂದ ದೂರವಿರಬೇಕು.

ನಿಮ್ಮ ಅಗತ್ಯಗಳಿಗೆ ಅವರು ಲಭ್ಯರಿರುವುದಿಲ್ಲ

ನಿಮ್ಮ ಸಹಾಯಕ್ಕೆ ನಿಮ್ಮ ಕಷ್ಟಕಾಲದಲ್ಲಿ ಈ ಸ್ನೇಹಿತರು ದೊರೆಯುವುದೇ ಇಲ್ಲ. ಏನಾದರೂ ನೆಪವನ್ನ ಹೇಳಿ ತಪ್ಪಿಸಿಕೊಳ್ಳುತ್ತಾರೆ. ನಿಮಗೇನಾದರೂ ಆರ್ಥಿಕ ಸಹಾಯ ಬೇಕು ಎಂದಾಗ ಅವರು ನೆಪಗಳನ್ನು ಹೇಳುತ್ತಾರೆ.

ಈ ಸ್ನೇಹಿತರು ನಿಮ್ಮ ಕಷ್ಟಗಳಿಗೆ ಸ್ಪಂದಿಸುವುದಿಲ್ಲ ಎಂಬುದನ್ನು ನಿರ್ಧರಿಸಿ. ಎಷ್ಟು ಬೇಕೋ ಅಷ್ಟು ಮಾತ್ರ ಸ್ನೇಹವನ್ನು ಇವರೊಂದಿಗೆ ನಿರ್ವಹಿಸಿ

ಭರವಸೆಗಳನ್ನು ನೀಡುವವರಲ್ಲ

ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುವ ಜಾಯಮಾನ ಇವರದ್ದಾಗಿರುವುದಿಲ್ಲ. ಕೊಟ್ಟ ಮಾತಿಗೆ ತಪ್ಪಿ ನಡೆಯುವವರು ಇವರಾಗಿರುತ್ತಾರೆ. ಯಾವುದೇ ಆಶ್ವಾಸನೆಗಳನ್ನು ನೀಡುವುದಕ್ಕೆ ಹಿಂದೆ ಮುಂದೆ ಯೋಚಿಸುತ್ತಾರೆ.

ಇದನ್ನೂ ಓದಿ:
ಚಳಿಗಾಲದಲ್ಲಿ ಈ ಕಾರಣಕ್ಕೆ ನೀವು ನುಗ್ಗೆಸೊಪ್ಪು ತಿನ್ನಲೇಬೇಕು!

ಋಣಾತ್ಮಕತೆಯನ್ನು ಪಸರಿಸುತ್ತಾರೆ

ಈ ಸ್ನೇಹಿತರು ಗಾಸಿಪ್‌ಗಳನ್ನು ಹರಡುವಲ್ಲಿ ನಿಷ್ಣಾಣತಾಗಿರುತ್ತಾರೆ. ಧನಾತ್ಮಕತೆಯ ಬದಲಿಗೆ ಋಣಾತ್ಮಕ ಅಂಶವನ್ನೇ ಹರಡುತ್ತಾರೆ. ಋಣಾತ್ಮಕವಾಗಿಯೇ ಯೋಚಿಸುತ್ತಾರೆ ಹಾಗೂ ಋಣಾತ್ಮಕ ಯೋಚನೆಗಳನ್ನು ಹರುಡುತ್ತಾರೆ.

ಜಾಹೀರಾತು

ಇತರರ ಬಗ್ಗೆ ಗಾಸಿಪ್ ಹರಡುತ್ತಾರೆ

ನಕಲಿ ಸ್ನೇಹಿತರು ಇತರರ ಬಗ್ಗೆ ಸುಳ್ಳು ಸುದ್ದಿ ಹಬ್ಬಲು ನಿಷ್ಣಾತರಾಗಿರುತ್ತಾರೆ. ಇತರರ ಬಗ್ಗೆ ಗಾಸಿಪ್ ಮಾಡುವವರು ನಾಳೆ ನಿಮ್ಮ ಬಗ್ಗೆ ಕೂಡ ಹೇಳುತ್ತಾರೆ ಎಂಬುದನ್ನು ಮರೆಯದಿರಿ. ಈ ನಡವಳಿಕೆಯು ಹಾನಿಕಾರಕವಾಗಿದೆ ಮತ್ತು ಜನರ ಗೌಪ್ಯತೆಗೆ ಗೌರವದ ಕೊರತೆಯನ್ನು ತೋರಿಸುತ್ತದೆ.

ಸ್ಪರ್ಧಾತ್ಮಕ ಮನೋಭಾವ ಅವರದಾಗಿರುತ್ತದೆ ಬೆಂಬಲವಾಗಿರುವುದಿಲ್ಲ

ಸ್ಪರ್ಧೆಯು ಆರೋಗ್ಯಕರವಾಗಿದ್ದರೆ ಅದು ಸಂಬಂಧವನ್ನು ಉತ್ತಮಗೊಳಿಸುತ್ತದೆ. ಸ್ನೇಹದ ವಿಷಯದಲ್ಲಿ ಸ್ಪರ್ಧೆ ವಿಷಕಾರಿಯಾಗಿರಬಾರದು. ಆದರೆ ಇಂತಹ ಸ್ನೇಹಿತರು ಸ್ಪರ್ಧಾ ಮನೋಭಾವದಲ್ಲಿರುತ್ತಾರೆ ಹಾಗೂ ಬೆಂಬಲ ನೀಡುವವರಲ್ಲ.

ನಿಮ್ಮ ಮಿತಿಗಳನ್ನು ಗೌರವಿಸುವುದಿಲ್ಲ

ಜಾಹೀರಾತು

ನಿಮಗೆ ಸಮಯ ಬೇಕು ಇಲ್ಲವೇ ಸ್ಪೇಸ್ ಬೇಕು ಎಂದು ಹೇಳಿದಾಗ ಒಬ್ಬ ಒಳ್ಳೆಯ ಸ್ನೇಹಿತ ಅದನ್ನು ಅಂಗೀಕರಿಸುತ್ತಾನೆ. ಆದರೆ ಕೆಲವು ಸ್ನೇಹಿತರು ಇದನ್ನು ಮನ್ನಿಸುವುದಿಲ್ಲ ಹಾಗೂ ನಿಮ್ಮ ವೈಯಕ್ತಿಕ ವಿಷಯಕ್ಕೆ ತಲೆಹಾಕಲು ಆಸಕ್ತಿ ತೋರುತ್ತಾರೆ.

ನಿಮ್ಮ ಬಗ್ಗೆಯೇ ಕೆಟ್ಟ ಮನೋಭಾವನೆ ಬೆಳೆಸುವಂತೆ ಮಾಡುತ್ತಾರೆ

ನಕಲಿ ಸ್ನೇಹಿತರು ನಿಮ್ಮ ಬಗ್ಗೆಯೇ ಕೆಟ್ಟ ಭಾವನೆ ಮೂಡುವಂತೆ ಮಾಡುತ್ತಾರೆ. ನಿಮ್ಮ ದೌರ್ಬಲ್ಯಗಳನ್ನು ಗುರುತಿಸುತ್ತಾರೆ ಹಾಗೂ ಅದನ್ನೇ ಹಿಯಾಳಿಸಿಕೊಂಡಿರುತ್ತಾರೆ.

ಅಸೂಯೆ ಅಥವಾ ಸ್ಪರ್ಧಾತ್ಮಕ ಸ್ವಭಾವದಿಂದ ನಡೆಸಲ್ಪಡುವ ನಕಲಿ ಸ್ನೇಹಿತ ನಿಮ್ಮ ಯಶಸ್ಸಿಗೆ ಸಾಕ್ಷಿಯಾದಾಗ ನಿಮ್ಮ ಸ್ವಾಭಿಮಾನವನ್ನು ಕೆಳಗಿಳಿಸಲು ಪ್ರಯತ್ನಿಸಬಹುದು.

ಜಾಹೀರಾತು
ಅಯೋಧ್ಯೆಯಂತೆ ಪವಿತ್ರವಾಗಿರುವ ರಾಮ ಮಂದಿರಗಳಿವು!


ಅಯೋಧ್ಯೆಯಂತೆ ಪವಿತ್ರವಾಗಿರುವ ರಾಮ ಮಂದಿರಗಳಿವು!

ನಿಮ್ಮ ಯಶಸ್ಸಿನಿಂದ ಖುಷಿಯಾಗಿರುವುದಿಲ್ಲ

ನಕಲಿ ಸ್ನೇಹಿತ ನಿಮ್ಮ ಯಶಸ್ಸಿನಿಂದ ಅಸೂಯೆ ಹೊಂದುತ್ತಾರೆ ಹಾಗೂ ಅವರ ಯಶಸ್ಸಿಗೆ ಮುಳುವಾಗುತ್ತದೆ ಎಂದು ಭಯಪಡುತ್ತಾರೆ. ನಿಮ್ಮ ಸಾಧನೆಗಳಿಂದ ಅವರು ಹೊಟ್ಟೆಕಿಚ್ಚುಪಡುತ್ತಾರೆ. ನಿಮ್ಮ ಯಶಸ್ಸು ನಿಜವಾದ ಸಂತೋಷವನ್ನು ಉಂಟುಮಾಡುವ ಬದಲು ಅವರ ಸ್ಪರ್ಧಾತ್ಮಕ ಪ್ರವೃತ್ತಿಯನ್ನು ಪ್ರಚೋದಿಸಬಹುದು.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ನೀವು ಬೆಂಗಳೂರಿಗರೇ ಹಾಗಾದರೇ ತಪ್ಪದೇ ನೋಡಲೇ ಬೇಕಾದ ಸುದ್ದಿ- ಇಲ್ಲದಿದ್ದರೆ ನಿಮ್ಮ ಕಿಡ್ನಿ ಇಮೇಜ್ ಡ್ಯಮೇಜ್

ನಿಮ್ಮ ಮೂತ್ರದ ಬಣ್ಣ ಯಾವುದು? ನಗಬೇಡಿ, ಇದು ಸೀರಿಯಸ್ ವಿಚಾರ! – News18 ಕನ್ನಡ

Weight Loss: ಬೆಳಗ್ಗೆ ಎದ್ದು ಈ ಪಾನೀಯ ಕುಡಿಯಿರಿ; ಸಖತ್ ಸ್ಲಿಮ್ ಆ್ಯಂಡ್ ಫಿಟ್ ಆಗ್ತೀರಿ!

ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದ್ರೆ ಸಾಕು, ಕಣ್ತುಂಬ ನಿದ್ದೆ ಬರುತ್ತೆ!

ಗಟ್ಟಿಮುಟ್ಟಾದ ಆರೋಗ್ಯಕರ ಕೂದಲು ಬೇಕೇ? ಇಲ್ಲಿವೆ ನೋಡಿ 5 ಸೂಪರ್‌ಫುಡ್‌ಗಳು

Share This Article
Facebook Copy Link Print
Previous Article Wife Husband murder 1 1 16393861983x2 Wife Husband murder 1 1 16393861983x2 Wife Husband murder 1 1 16393861983x2 ಪಠಣ ಮಾಡ್ತಿದ್ದ ಕಾರ್ಯಕರ್ತರ ಗುಂಪಿನ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ
Next Article WhatsApp Image 2023 05 09 at 11.51.19 AM 16836140123x2 WhatsApp Image 2023 05 09 at 11.51.19 AM 16836140123x2 WhatsApp Image 2023 05 09 at 11.51.19 AM 16836140123x2 ಸಚಿವ ಆನಂದ್ ಸಿಂಗ್ ಬೈಕ್ ರೈಡ್ ಮೂಲಕ ಮತಯಾಚನೆ!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Trump Trump Trump
ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
ವಿದೇಶ-International
March 23, 2026
Samarth Samarth Samarth
ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
ರಾಜ್ಯ-Karnataka
March 23, 2026
Meti Meti Meti
ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
ರಾಜ್ಯ-Karnataka
March 23, 2026
PM Modi PM Modi PM Modi
ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
ರಾಷ್ಟ್ರೀಯ-National
March 23, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up