ಶಿವಮೊಗ್ಗ : ನಗರದ ಪತ್ರಿಕಾ ಭವನ ಸರ್ಕಾರದ ಅನುದಾನ ಮತ್ತು ಜನಪ್ರತಿನಿಧಿಗಳ ಅನುದಾನದ ಹಣದಿಂದ ಕಟ್ಟಿದ ಭವ್ಯ ಪತ್ರಿಕಾಭವನ ಆಗಿದೆ. ಆದರೇ ಈ ಪತ್ರಿಕಾ ಭವನದಲ್ಲಿ ಸ್ವಯಂ ಘೋಷಿತ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಪತ್ರಿಕಾಗೋಷ್ಠಿ ನಡೆಸುವ ಆಯೋಜಕರಿಂದ ರೂ.2000 ಮತ್ತು ಪ್ರೆಸ್ ನೋಟ್ ಸ್ವೀಕರಿಸಿದ ಸಂದರ್ಭದಲ್ಲಿ ರೂ.150/- ಇತರೇ ಕಾರ್ಯಕ್ರಮ ನಡೆಸುವಾಗ 5 ರಿಂದ 10 ಸಾವಿರ ರೂಪಾಯಿ ಪತ್ರಕರ್ತರ ಹೆಸರಿನಲ್ಲಿ ಸುಲಿಗೆ,ಹಗಲು ದರೋಡೆ ಮಾಡುತ್ತಿದ್ದಾನೆ. ಇದು ಸರ್ಕಾರದ ಪತ್ರಿಕಾ ಭವನ ವಸೂಲಿ ಮಾಡುತ್ತಿದ್ದಾನೆ ಆಗಾಗಿ KWJV ಶಿವಮೊಗ್ಗ ಘಟಕದ ವತಿಯಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕಾಭವನಕ್ಕೆ ಬೀಗ ಹಾಕಿ- ಡಿಸಿಗೆ ಬೀಗದ ಕೀ ಕೊಡುವ ಚಳುವಳಿಯನ್ನು ಇಂದು ಬೆಳಿಗ್ಗೆ ಸುಮಾರು 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಕಾರ್ಯನಿರತ ಪತ್ರಕರ್ತರು ಸಂಪಾದಕರು, ಸಮಾನ ಮನಸ್ಕ ಪತ್ರಕರ್ತರು, ಎಲ್ಲಾ ಸಂಘಟನೆಯ ಹೋರಾಟಗಾರರು, ನ್ಯಾಯಯುತವಾದ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಬೇಕಾಗಿ KWJV ಶಿವಮೊಗ್ಗ ಘಟಕದ ವತಿಯಿಂದ ಮನವಿಯನ್ನು ಮಾಡಲಾಗಿದೆ.
ಪತ್ರಿಕಾ ಭವನದ ವಸೂಲಿ ಹಣ ಪೂರ್ತಿ ಜಿಲ್ಲಾಡಳಿತಕ್ಕೆ ಅಥವಾ ಸರ್ಕಾರಕ್ಕೆ ಹೋಗಬೇಕಾಗಿತ್ತು.ಆದರೇ ಅದಾಗುತ್ತಿಲ್ಲ. ಸುಮಾರು 10 ವರ್ಷದಿಂದ ವಸೂಲಿ ನಡೆಯುತ್ತಿದೆ. ಪತ್ರಿದಿನ 10 ರಿಂದ 20 ಸಾವಿರ ಹಣ ವಸೂಲಿ ಅಲ್ಲಿಗೆ ತಿಂಗಳಿಗೆ ಅಂದಾಜು 50 ಸಾವಿರ, ವರ್ಷಕ್ಕೆ 6 ಲಕ್ಷ ಹಣ ವಸೂಲಿ. ಅಲ್ಲಿಗೆ 10 ವರ್ಷಕ್ಕೆ ವಸೂಲಿ ಹಣ 60 ಲಕ್ಷ ಆಗುತ್ತಿದೆ. ಅದರ ಜೋತೆ ಗಿಪ್ಟ್ ವಸ್ತುಗಳು ಮತ್ತು ಗಿಪ್ಟ್ ಬೇರೆ ವಸೂಲಿ ಆಗುತ್ತಿದೆ.
ಸರ್ಕಾರಕ್ಕೆ ನಕಲಿ ಅಧ್ಯಕ್ಷ ಮೋಸ ವಂಚನೆ ಮಾಡುತ್ತಿದ್ದಾನೆ. ಪತ್ರಿಕಾ ಭವನ ಕಬ್ಜ ಮಾಡಿಕೊಂಡು ವಸೂಲಿ ಹಣವನ್ನು ತಿಂದು ತೇಗಿ ಅಟ್ಟಹಾಸ ಮೆರೆಯುತ್ತಿದ್ದಾನೆ. ಇದರ ಜೊತೆಯಲ್ಲಿ ಶಿವಮೊಗ್ಗದ ವಾರ್ತಾಧಿಕಾರಿ ಮಾರುತಿ ಸಹ ನಕಲಿ ಅದ್ಯಕ್ಷ ಜೊತೆಗೆ ಕೈಜೋಡಿಸಿದ್ದಾನೆ ಅವನಿಗೆ ವಸೂಲಿ ಹಣ ಬಾಬ್ತು ಸಂದಾಯವಾಗುತ್ತಿದೆ ಎಂಬ ಸುದ್ದಿ ಪತ್ರಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಇದುವರೆಗೂ ವಸೂಲಿಯಾದ ಹಣ ರೂ .60 ಲಕ್ಷದಷ್ಟು ಹಣವನ್ನು ಇವರಿಬ್ಬರಿಂದ ವಸೂಲಿ ಮಾಡ ಬೇಕು. ಇವರಿಬ್ಬರೂ ಸೇರಿ ಬರುವ ಅಧಿಕಾರಿಗಳಿಗೆ ದಾರಿ ತಪ್ಪಿಸುತ್ತಿದ್ದಾರೆ.
ಈ ಪತ್ರಿಕಾಭವನಕ್ಕೆ ಕೂಡಲೇ ಆಡಳಿತಾಧಿಕಾರಿ ಯನ್ನು ಜಿಲ್ಲಾಧಿಕಾರಿಗಳು ನೇಮಿಸಬೇಕೆಂದು ಈಗಾಗಲೇ 3 ಬಾರಿ ಮನವಿ ಮಾಡಲಾಗಿದೆ.
ಸರ್ಕಾರದ ಪತ್ರಿಕಾ ಭವನದಲ್ಲಿ ವಸೂಲಿಯಾದ ಹಣದ ಲೆಕ್ಕಾಚಾರವನ್ನು ಇದುವರೆಗೂ ಯಾರಿಗೂ ನಕಲಿ ಅದ್ಯಕ್ಷ ಎನ್. ಮಂಜುನಾಥ್ ಕೊಟ್ಟಿಲ್ಲ.ಇವನಿಗೆ ಹೇಳುವವರು ಕೇಳುವವರು ಯಾರು ಇಲ್ಲವಾಗಿದೆ. ಪತ್ರಿಕಾಭವನ ವನ್ನು ಇವನ ಸ್ವಂತ ಆಸ್ತಿ ಯನ್ನಾಗಿ ಮಾಡಿಕೊಂಡಿದ್ದಾನೆ.
ಆದ್ದರಿಂದ ನಕಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಕ್ರಾಂತಿ ದೀಪ ಪತ್ರಿಕೆಯ ಸಂಪಾದಕ ಈತನನ್ನು ಕೂಡಲೇ ಬಂಧಿಸುವಂತೇ ಕೇಸು ದಾಖಲಿಸುವಂತೇ ಈಗಾಗಲೇ ದಿನಾಂಕ 29-1-25 ರಂದು ಸಂಜೆ ಜಯನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗೆ ಮತ್ತು ಜಿಲ್ಲಾಧಿಕಾರಿ ಗಳಿಗೆ ದೂರು ಮನವಿ ಅರ್ಜಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ವತಿಯಿಂದ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ ನೇತೃತ್ವದಲ್ಲಿ ಸಲ್ಲಿಸಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆ ಇವೆತಡು ರಾಜ್ಯಮಟ್ಟದ ಸಂಘಟನೆ ಯಾಗಿದ್ದು, ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಗಳು ಆಗಿದ್ದು. ಜಿಲ್ಲೆಯಲ್ಲಿ ಎರಡು ಸಂಘಟನೆಯಲ್ಲಿ ನೂರಾರು ಪತ್ರಕರ್ತರು ಮತ್ತು ಸಂಪಾದಕರು ಇದ್ದಾರೆ.
ರಾಜ್ಯಮಟ್ಟದಲ್ಲಿ ಸಾವಿರಾರು ಪತ್ರಕರ್ತರು ಸದಸ್ಯರಾಗಿದ್ದಾರೆ. ಇವರಿಗೆಲ್ಲ ಅಧಿಕೃತ ವಾಗಿ ಪತ್ರಕರ್ತರ ಸಂಘಟನೆಯಿಂದ ID ಕಾರ್ಡ್ ನೀಡಲಾಗಿದೆ.ಇಂತಹ ಸಂಘಟನೆಗಳು ಸುಮ್ಮನಿದ್ದರಿಂದ ನಕಲಿ ಅದ್ಯಕ್ಷ ಹಣ ದುರುಪಯೋಗ ಮಾಡಿಕೊಂಡು ಸ್ವಂತಕ್ಕೆ ಬಳಸಿಕೊಂಡು ಮೆರೆಯುತ್ತಿದ್ದಾನೆ. ಈತನ ಯುಗಾಂತ್ಯ ಹತ್ತಿರಕ್ಕೆ ಬಂದಿದೆ. ಎರಡು ಸಂಘಟನೆಯ ಪತ್ರಕರ್ತರು ನಕಲಿ ಅಧ್ಯಕ್ಷ ನನ್ನು ದೂರವಿಡಬೇಕು ಎನ್ನುವುದು ನಮ್ಮ ಅಭಿಲಾಷೆಯಾಗಿದೆ.
ದಕ್ಷ,ಪ್ರಾಮಾಣಿಕ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾರಕ್ಷಣಾಧಿಕಾರಿಗಳು ನಮ್ಮ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಘಟನೆಯ ಸದಸ್ಯ ರಿಗೆ ಪತ್ರಿಕಾಭವನದ ಹತ್ತಿರದಲ್ಲಿ ಸೂಕ್ತವಾದ ಪೊಲೀಸ್ ರಕ್ಷಣೆಯನ್ನು ನೀಡಬೇಕಾಗಿ ಈ ಮೂಲಕ ಕೋರಲಾಗಿದೆ.
ಶಿವಮೊಗ್ಗ : ನಗರದ ಪತ್ರಿಕಾ ಭವನ ಸರ್ಕಾರದ ಅನುದಾನ ಮತ್ತು ಜನಪ್ರತಿನಿಧಿಗಳ ಅನುದಾನದ ಹಣದಿಂದ ಕಟ್ಟಿದ ಭವ್ಯ ಪತ್ರಿಕಾಭವನ ಆಗಿದೆ. ಆದರೇ ಈ ಪತ್ರಿಕಾ ಭವನದಲ್ಲಿ ಸ್ವಯಂ ಘೋಷಿತ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಪತ್ರಿಕಾಗೋಷ್ಠಿ ನಡೆಸುವ ಆಯೋಜಕರಿಂದ ರೂ.2000 ಮತ್ತು ಪ್ರೆಸ್ ನೋಟ್ ಸ್ವೀಕರಿಸಿದ ಸಂದರ್ಭದಲ್ಲಿ ರೂ.150/- ಇತರೇ ಕಾರ್ಯಕ್ರಮ ನಡೆಸುವಾಗ 5 ರಿಂದ 10 ಸಾವಿರ ರೂಪಾಯಿ ಪತ್ರಕರ್ತರ ಹೆಸರಿನಲ್ಲಿ ಸುಲಿಗೆ,ಹಗಲು ದರೋಡೆ ಮಾಡುತ್ತಿದ್ದಾನೆ. ಇದು ಸರ್ಕಾರದ ಪತ್ರಿಕಾ ಭವನ ವಸೂಲಿ ಮಾಡುತ್ತಿದ್ದಾನೆ ಆಗಾಗಿ KWJV ಶಿವಮೊಗ್ಗ ಘಟಕದ ವತಿಯಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕಾಭವನಕ್ಕೆ ಬೀಗ ಹಾಕಿ- ಡಿಸಿಗೆ ಬೀಗದ ಕೀ ಕೊಡುವ ಚಳುವಳಿಯನ್ನು ಇಂದು ಬೆಳಿಗ್ಗೆ ಸುಮಾರು 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಕಾರ್ಯನಿರತ ಪತ್ರಕರ್ತರು ಸಂಪಾದಕರು, ಸಮಾನ ಮನಸ್ಕ ಪತ್ರಕರ್ತರು, ಎಲ್ಲಾ ಸಂಘಟನೆಯ ಹೋರಾಟಗಾರರು, ನ್ಯಾಯಯುತವಾದ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಬೇಕಾಗಿ KWJV ಶಿವಮೊಗ್ಗ ಘಟಕದ ವತಿಯಿಂದ ಮನವಿಯನ್ನು ಮಾಡಲಾಗಿದೆ.
ಪತ್ರಿಕಾ ಭವನದ ವಸೂಲಿ ಹಣ ಪೂರ್ತಿ ಜಿಲ್ಲಾಡಳಿತಕ್ಕೆ ಅಥವಾ ಸರ್ಕಾರಕ್ಕೆ ಹೋಗಬೇಕಾಗಿತ್ತು.ಆದರೇ ಅದಾಗುತ್ತಿಲ್ಲ. ಸುಮಾರು 10 ವರ್ಷದಿಂದ ವಸೂಲಿ ನಡೆಯುತ್ತಿದೆ. ಪತ್ರಿದಿನ 10 ರಿಂದ 20 ಸಾವಿರ ಹಣ ವಸೂಲಿ ಅಲ್ಲಿಗೆ ತಿಂಗಳಿಗೆ ಅಂದಾಜು 50 ಸಾವಿರ, ವರ್ಷಕ್ಕೆ 6 ಲಕ್ಷ ಹಣ ವಸೂಲಿ. ಅಲ್ಲಿಗೆ 10 ವರ್ಷಕ್ಕೆ ವಸೂಲಿ ಹಣ 60 ಲಕ್ಷ ಆಗುತ್ತಿದೆ. ಅದರ ಜೋತೆ ಗಿಪ್ಟ್ ವಸ್ತುಗಳು ಮತ್ತು ಗಿಪ್ಟ್ ಬೇರೆ ವಸೂಲಿ ಆಗುತ್ತಿದೆ.
ಸರ್ಕಾರಕ್ಕೆ ನಕಲಿ ಅಧ್ಯಕ್ಷ ಮೋಸ ವಂಚನೆ ಮಾಡುತ್ತಿದ್ದಾನೆ. ಪತ್ರಿಕಾ ಭವನ ಕಬ್ಜ ಮಾಡಿಕೊಂಡು ವಸೂಲಿ ಹಣವನ್ನು ತಿಂದು ತೇಗಿ ಅಟ್ಟಹಾಸ ಮೆರೆಯುತ್ತಿದ್ದಾನೆ. ಇದರ ಜೊತೆಯಲ್ಲಿ ಶಿವಮೊಗ್ಗದ ವಾರ್ತಾಧಿಕಾರಿ ಮಾರುತಿ ಸಹ ನಕಲಿ ಅದ್ಯಕ್ಷ ಜೊತೆಗೆ ಕೈಜೋಡಿಸಿದ್ದಾನೆ ಅವನಿಗೆ ವಸೂಲಿ ಹಣ ಬಾಬ್ತು ಸಂದಾಯವಾಗುತ್ತಿದೆ ಎಂಬ ಸುದ್ದಿ ಪತ್ರಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಇದುವರೆಗೂ ವಸೂಲಿಯಾದ ಹಣ ರೂ .60 ಲಕ್ಷದಷ್ಟು ಹಣವನ್ನು ಇವರಿಬ್ಬರಿಂದ ವಸೂಲಿ ಮಾಡ ಬೇಕು. ಇವರಿಬ್ಬರೂ ಸೇರಿ ಬರುವ ಅಧಿಕಾರಿಗಳಿಗೆ ದಾರಿ ತಪ್ಪಿಸುತ್ತಿದ್ದಾರೆ.
ಈ ಪತ್ರಿಕಾಭವನಕ್ಕೆ ಕೂಡಲೇ ಆಡಳಿತಾಧಿಕಾರಿ ಯನ್ನು ಜಿಲ್ಲಾಧಿಕಾರಿಗಳು ನೇಮಿಸಬೇಕೆಂದು ಈಗಾಗಲೇ 3 ಬಾರಿ ಮನವಿ ಮಾಡಲಾಗಿದೆ.
ಸರ್ಕಾರದ ಪತ್ರಿಕಾ ಭವನದಲ್ಲಿ ವಸೂಲಿಯಾದ ಹಣದ ಲೆಕ್ಕಾಚಾರವನ್ನು ಇದುವರೆಗೂ ಯಾರಿಗೂ ನಕಲಿ ಅದ್ಯಕ್ಷ ಎನ್. ಮಂಜುನಾಥ್ ಕೊಟ್ಟಿಲ್ಲ.ಇವನಿಗೆ ಹೇಳುವವರು ಕೇಳುವವರು ಯಾರು ಇಲ್ಲವಾಗಿದೆ. ಪತ್ರಿಕಾಭವನ ವನ್ನು ಇವನ ಸ್ವಂತ ಆಸ್ತಿ ಯನ್ನಾಗಿ ಮಾಡಿಕೊಂಡಿದ್ದಾನೆ.
ಆದ್ದರಿಂದ ನಕಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಕ್ರಾಂತಿ ದೀಪ ಪತ್ರಿಕೆಯ ಸಂಪಾದಕ ಈತನನ್ನು ಕೂಡಲೇ ಬಂಧಿಸುವಂತೇ ಕೇಸು ದಾಖಲಿಸುವಂತೇ ಈಗಾಗಲೇ ದಿನಾಂಕ 29-1-25 ರಂದು ಸಂಜೆ ಜಯನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗೆ ಮತ್ತು ಜಿಲ್ಲಾಧಿಕಾರಿ ಗಳಿಗೆ ದೂರು ಮನವಿ ಅರ್ಜಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ವತಿಯಿಂದ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ ನೇತೃತ್ವದಲ್ಲಿ ಸಲ್ಲಿಸಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆ ಇವೆತಡು ರಾಜ್ಯಮಟ್ಟದ ಸಂಘಟನೆ ಯಾಗಿದ್ದು, ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಗಳು ಆಗಿದ್ದು. ಜಿಲ್ಲೆಯಲ್ಲಿ ಎರಡು ಸಂಘಟನೆಯಲ್ಲಿ ನೂರಾರು ಪತ್ರಕರ್ತರು ಮತ್ತು ಸಂಪಾದಕರು ಇದ್ದಾರೆ.
ರಾಜ್ಯಮಟ್ಟದಲ್ಲಿ ಸಾವಿರಾರು ಪತ್ರಕರ್ತರು ಸದಸ್ಯರಾಗಿದ್ದಾರೆ. ಇವರಿಗೆಲ್ಲ ಅಧಿಕೃತ ವಾಗಿ ಪತ್ರಕರ್ತರ ಸಂಘಟನೆಯಿಂದ ID ಕಾರ್ಡ್ ನೀಡಲಾಗಿದೆ.ಇಂತಹ ಸಂಘಟನೆಗಳು ಸುಮ್ಮನಿದ್ದರಿಂದ ನಕಲಿ ಅದ್ಯಕ್ಷ ಹಣ ದುರುಪಯೋಗ ಮಾಡಿಕೊಂಡು ಸ್ವಂತಕ್ಕೆ ಬಳಸಿಕೊಂಡು ಮೆರೆಯುತ್ತಿದ್ದಾನೆ. ಈತನ ಯುಗಾಂತ್ಯ ಹತ್ತಿರಕ್ಕೆ ಬಂದಿದೆ. ಎರಡು ಸಂಘಟನೆಯ ಪತ್ರಕರ್ತರು ನಕಲಿ ಅಧ್ಯಕ್ಷ ನನ್ನು ದೂರವಿಡಬೇಕು ಎನ್ನುವುದು ನಮ್ಮ ಅಭಿಲಾಷೆಯಾಗಿದೆ.
ದಕ್ಷ,ಪ್ರಾಮಾಣಿಕ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾರಕ್ಷಣಾಧಿಕಾರಿಗಳು ನಮ್ಮ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಘಟನೆಯ ಸದಸ್ಯ ರಿಗೆ ಪತ್ರಿಕಾಭವನದ ಹತ್ತಿರದಲ್ಲಿ ಸೂಕ್ತವಾದ ಪೊಲೀಸ್ ರಕ್ಷಣೆಯನ್ನು ನೀಡಬೇಕಾಗಿ ಈ ಮೂಲಕ ಕೋರಲಾಗಿದೆ.

