By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಲಿಂಕ್ ಕೆನಾಲ್ ನೀರು ಕುಣಿಗಲ್ ತಾಲೂಕಿಗೆ ಮಾತ್ರ ಸೀಮಿತ : ಶಾಸಕ ಎಚ್ ಡಿ ರಂಗನಾಥ್
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ರಾಜ್ಯ-Karnataka > ತುಮಕೂರು-Tumakuru > ಲಿಂಕ್ ಕೆನಾಲ್ ನೀರು ಕುಣಿಗಲ್ ತಾಲೂಕಿಗೆ ಮಾತ್ರ ಸೀಮಿತ : ಶಾಸಕ ಎಚ್ ಡಿ ರಂಗನಾಥ್
ರಾಜ್ಯ-Karnatakaತುಮಕೂರು-Tumakuru

ಲಿಂಕ್ ಕೆನಾಲ್ ನೀರು ಕುಣಿಗಲ್ ತಾಲೂಕಿಗೆ ಮಾತ್ರ ಸೀಮಿತ : ಶಾಸಕ ಎಚ್ ಡಿ ರಂಗನಾಥ್

Link Canal water limited to Kunigal taluk only: MLA HD Ranganath

Published May 30, 2025
Share
3 Min Read
Kuni Kuni Kuni
SHARE

ಕುಣಿಗಲ್ : ಲಿಂಕ್ ಕೆನಾಲ್ ಮೂಲಕ ಹರಿದು ಬರುತ್ತಿರುವ ಹೇಮಾವತಿ ನೀರು ನಮ್ಮ ಕುಣಿಗಲ್ ತಾಲೂಕಿಗೆ ಮಾತ್ರ ಸೀಮಿತವಾಗಿರಬೇಕು, ರಾಮನಗರ ಜಿಲ್ಲೆಗೆ ಒಂದು ಹನಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಶಾಸಕ ಡಾ” ಹೆಚ್ ಡಿ ರಂಗನಾಥ್ ಮಾತನಾಡಿದರು,,

ಕುಣಿಗಲ್ ತಾಲೂಕಿನ ರೈತರಿಗೆ ಕೊಟ್ಟ ಮಾತಿನಂತೆ ಬಹುದಿನಗಳ ಹೋರಾಟದ ಕೂಸು, ನಮ್ಮ ಪಾಲಿನ ನೀರನ್ನು ಪಡೆಯಲು ಇರುವ ಏಕೈಕ ಅವಕಾಶ, ಕನಸಿನ ಯೋಜನೆ ಲಿಂಕ್ ಕೆನಾಲ್ ಕಾಮಗಾರಿ ಪ್ರಾರಂಭಗೊಂಡಿದ್ದು ಸ್ಥಳಕ್ಕೆ ಭೇಟಿ ನೀಡಿ ಶಾಸಕ ಎಚ್ ಡಿ ರಂಗನಾಥ್ ಪರಿಶೀಲನೆ ನಡೆಸಿದರು,,

ನಮ್ಮ ಜಿಲ್ಲೆಯಲ್ಲಿ ಲಿಂಕ್ ಕೆನಾಲ್ ವಿರೋಧಿಸಿ ವಿರೋಧ ಪಕ್ಷದವರು ನಡೆಸುತ್ತಿರುವ ಪ್ರತಿಭಟನೆ ಕೇವಲ ರಾಜಕೀಯ ದುರುದ್ದೇಶವೇ ಹೊರತು ಯಾವುದೇ ಬೇರೆ ಕಾರಣದಿಂದ ಅಲ್ಲ, ಎಂದು ಮಾತನಾಡಿದ ಅವರು ನಮ್ಮ ಕುಣಿಗಲ್ ತಾಲೂಕಿನ ರೈತರ ಹಿತ ಕಾಪಾಡುವುದು ನಮ್ಮ ಮೊದಲ ಧ್ಯೇಯ, ಈ ನಿಟ್ಟಿನಲ್ಲಿ ನಮ್ಮ ತಾಲೂಕಿನ ರೈತರಿಗೆ ಮೋಸ ಮಾಡಬೇಡಿ ಕುಣಿಗಲ್ ಕೂಡ ತುಮಕೂರು ಜಿಲ್ಲೆಯ ಒಂದು ಅವಿಭಾಜ್ಯ ಅಂಗವಾಗಿರುವ ಕಾರಣದಿಂದ ಎಲ್ಲಾ ಶಾಸಕರು ಹಾಗೂ ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ಮುಖಂಡರಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ, ಲಿಂಕ್ ಕೆನಾಲ್ಗೆಯಾವುದೇ ವಿರೋಧ ಮಾಡದೆ ಎಲ್ಲರೂ ಸಹಕಾರ ನೀಡಬೇಕೆಂದು ನಮ್ರತೆಯಿಂದ ಕೇಳಿಕೊಂಡರು, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬರಲು ನಮ್ಮ ತಾಲೂಕಿನ ವೈ ಕೆ, ರಾಮಯ್ಯನವರ ಹಾಗೂ ಹುಚ್ಚ ಮಾಸ್ತಿಗೌಡರು ಬಹಳ ಕಷ್ಟ ಪಟ್ಟಿದ್ದಾರೆ, ನಾವು ಅವರು ನಡೆದು ಬಂದ ದಾರಿಯಲ್ಲೇ ನಡೆಯೋಣ ಎಂದು ಮನವಿ ಮಾಡಿದರು,,

ಕುಣಿಗಲ್ ತಾಲೂಕಿನ ನಮ್ಮ ರೈತರು ಯಾವುದೋ ವಿರೋಧ ಮಾಡಲಿಲ್ಲ, ನಮ್ಮ ಪಾಲಿನ 3 ಟಿಎಂಸಿ ನೀರು ಕಳೆದ 25 ವರ್ಷಗಳಿಂದ ನಮಗೆ ಹರಿದು ಬಂದಿಲ್ಲ, ಕೊನೆಯ ಭಾಗದಲ್ಲಿರುವ ನಮಗೆ ನಮ್ಮ ಪಾಲಿನ ನೀರನ್ನು ಹರಿಸಿಕೊಳ್ಳಲು ಲಿಂಕ್ ಕೆನಲ್ ಯೋಜನೆಯನ್ನು ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು,

ತುಮಕೂರು ಜಿಲ್ಲೆಗೆ ಹರಿದು ಬರಬೇಕಾಗಿರುವ 24 ಟಿಎಂಸಿ ನೀರು ಹರಿಸಿಕೊಳ್ಳಲು ನಾನೇ ಖುದ್ದು ನಿಂತು ಹೋರಾಟ ಮಾಡುತ್ತೇನೆ, ತುಮಕೂರು ಜಿಲ್ಲೆಯ ಎಲ್ಲಾ ರೈತರ ಹಿತ ಕಾಪಾಡುವುದು ಕೂಡ ನನ್ನ ಕರ್ತವ್ಯ ಎಂದು ತಿಳಿಸಿದರು,

ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯ ದುರುದ್ದೇಶವಾಗಿದೆ, ಲಿಂಕ್ ಕೆನಾಲ್ ಯೋಜನೆ ಅನುಷ್ಠಾನ ಮಾಡದೆ ನಾವುಗಳು ಹಿಂದೆ ಹೆಜ್ಜೆ ಇಡುವ ಮಾತೇ ಇಲ್ಲ, ಸಮಯ ಬಂದರೆ ನಾವು ಎಲ್ಲಾ ಹೋರಾಟಕ್ಕೂ ಮುನ್ನುಗ್ಗಲು ಸಿದ್ದರಾಗಿದ್ದೇವೆ, ಆದರೆ ಇಲ್ಲಿ ಯಾವುದೇ ಸಂಘರ್ಷ ಬೇಡ ರೈತರ ಪರವಾಗಿ ನಿಲ್ಲೋಣ ನಾವುಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು, ಲಿಂಕ್ ಕೆನಾಲ್ ಯೋಜನೆಗೆ ಸಹಕಾರವನ್ನು ಮಾಡಿ ನಮ್ಮ ರೈತರಿಗೆ ನೀರು ಕೊಡಿ ಎಂದು ಮನವಿ ಮಾಡಿಕೊಂಡರು,,

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣ ಗೌಡ, ಬೆಂಗಳೂರು ಗ್ರಾಮಾಂತರ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮತಿ, ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್, ಪುರಸಭೆ ಸದಸ್ಯ ದೇವರಾಜು, ವಿಎಸ್ಎಸ್ ಎನ್ ಅಧ್ಯಕ್ಷರುಗಳಾದ ಹರೀಶ್ ಕೊರೆಗೌಡ ಸೇರಿದಂತೆ ಹಲವು ಉಪಸ್ಥಿತರಿದ್ದರು,,

ಕುಣಿಗಲ್ ತಾಲೂಕಿನ ಹುತ್ರಿದುರ್ಗ, ಕೊತ್ತಗೆರೆ, ಯಡಿಯೂರು, ಹುಲಿಯೂರುದುರ್ಗ, ಅಮೃತೂರು ಹಾಗೂ ಕಸಬಾ ಹೋಬಳಿ ಗಳಿಗೆ ಸಮಗ್ರವಾಗಿ ನೀರಾವರಿ ಕಲ್ಪಿಸಲು ನಾನು ಈಗಾಗಲೇ ಎಲ್ಲಾ ಯೋಜನೆಗಳನ್ನು ರೂಪಿಸಿ ಕಾಮಗಾರಿ ಪ್ರಗತಿಯಲ್ಲಿದೆ, ಲಿಂಕ್ ಕೆನ್ನೆಲ್ ಕಾಮಗಾರಿ ಮುಗಿದು ನಮ್ಮ ಪಾಲಿನ ಮೂರು ಟಿಎಂಸಿ ನೀರು ಹರಿದರೆ ನಮ್ಮ ಕುಣಿಗಲ್ ತಾಲೂಕು ರೈತರ ಬೆಳಗ್ಗೆ ಒಂದು ಹಸಿರುಮಯವಾಗಲಿದೆ,,

ಡಾ” ಎಚ್ ಡಿ ರಂಗನಾಥ ಶಾಸಕ

ವರದಿ : ನರಸಿಂಹರಾಜು,

You Might Also Like

ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೊನೆಗೂ ವಶಕ್ಕೆ ಪಡೆದ ಪೊಲೀಸರು

SSLC ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ಭೀಕರ ಕೊಲೆ – ರುಂಡ-ಮುಂಡ ಬೇರ್ಪಡಿಸಿ ವಿಕೃತಿ

ಹಾಸನಾಂಬಾ ದರ್ಶನಕ್ಕೆ ನೂಕುನುಗ್ಗಲು, ಹಾಸನ-ಬೆಂಗಳೂರು ಬಸ್ ಸಂಚಾರ ತಾತ್ಕಾಲಿಕ ಸ್ಥಗಿತ

ಮೈಸೂರು ಅರಮನೆ ದೀಪಾಲಂಕಾರ 12 ದಿನಗಳ ವರೆಗೆ ವಿಸ್ತರಣೆ

ಶೀಘ್ರದಲ್ಲೇ ಅರ್ಹ ಫಲಾನುಭವಿಗಳಿಗೆ ಹೊಸ BPL ಕಾರ್ಡ್ ವಿತರಣೆ : ಸಚಿವ ಮುನಿಯಪ್ಪ

TAGGED:Kunigal
Share This Article
Facebook Copy Link Print
Previous Article Three shops gutted in fire in early morning ಬೆಳ್ಳಂಬೆಳಿಗ್ಗೆ ಬೆಂಕಿ ಬಿದ್ದು ಮೂರು ಅಂಗಡಿಗಳು ಭಸ್ಮ
Next Article Case Case Case ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪ ; ಬೆಳಗಾವಿ ದಕ್ಷಿಣ ಶಾಸಕರ ವಿರುದ್ಧ ಪ್ರಕರಣ ದಾಖಲು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Balendra Shah
ಬಾಲೇನ್ ಶಾ ನೇಪಾಳದ ಮುಂದಿನ ಪ್ರಧಾನಿ
ವಿದೇಶ-International
March 7, 2026
fghrhj fghrhj fghrhj
ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ 15 ಲಕ್ಷ ರೂ. ದೋಚಿದ್ದ 7 ಜನರ ಬಂಧನ
Latest
March 7, 2026
Arr Arr Arr
ವಿಜಯನಗರ : ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದ ತಂದೆ ಅರೆಸ್ಟ್
Latest
March 7, 2026
Bid Bid Bid
ಬೀದರ್ : ಹಲವು ಗ್ರಾಮಗಳಲ್ಲಿ ಸರಣಿ ಕಳ್ಳತನ, ದೇವಸ್ಥಾನಗಳಲ್ಲೂ ದರೋಡೆ ಯತ್ನ
ಬೀದರ್​-Bidar
March 7, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up