By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Mental Health: ಒಂಟಿತನವು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅಧ್ಯಯನಗಳು ಹೇಳಿದ್ದೇನು?
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Mental Health: ಒಂಟಿತನವು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅಧ್ಯಯನಗಳು ಹೇಳಿದ್ದೇನು?

ಆರೋಗ್ಯ

Mental Health: ಒಂಟಿತನವು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅಧ್ಯಯನಗಳು ಹೇಳಿದ್ದೇನು?

Published March 14, 2024
Share
3 Min Read
ದಗಬದ ದಗಬದ ದಗಬದ
SHARE

ಒಂಟಿತನವೆಂಬುದು ಮನುಷ್ಯನ ಜೀವನದಲ್ಲಿ ಹಲವಾರು ಕಾರಣಗಳಿಂದ ಸಂಭವಿಸುತ್ತದೆ. ಕೆಲವರು ಒಂಟಿತನವನ್ನೇ ಜೀವಮಾನದುದ್ದಕ್ಕೂ ಆಯ್ಕೆಮಾಡಿಕೊಂಡರೆ ಇನ್ನು ಕೆಲವರು ಪತಿಯಿಂದ ದೂರವಾಗಿ, ಸಂಗಾತಿಯನ್ನು ಕಳೆದುಕೊಂಡು ಒಂಟಿತನದ ಬದುಕು (Life) ಒಳ್ಳೆಯದು ಎಂದು ಆಯ್ಕೆಮಾಡಿಕೊಂಡಿರುತ್ತಾರೆ. ಹೀಗೆ ಮನುಷ್ಯನಿಗೆ ಒಂಟಿತನ ಉಂಟಾಗಲು ಇದುವೇ ಕಾರಣ ಎಂದು ಹೇಳಲಾಗುವುದಿಲ್ಲ. ಆದರೆ ಒಂಟಿಯಾಗಿರುವುದು (Solo) ಕೆಲವು ಕಾಲ ಒಳ್ಳೆಯ ನಿರ್ಧಾರವೆಂಬುದಾಗಿ (Decision) ತಿಳಿದರೂ ಸಮಯ ಸರಿದಂತೆ ಅದೊಂದು ಹಿಂಸೆಯಾಗಿ ಪರಿವರ್ತನೆಗೊಳ್ಳುತ್ತದೆ. ಮಾನಸಿಕ ಹಿಂಸೆಯಾಗಿ ಅದು ಮನುಷ್ಯನನ್ನು ಸತಾಯಿಸುತ್ತದೆ.

ತಮಗೊಬ್ಬ ಸಂಗಾತಿ ಇರಬೇಕು ಹಾಗೂ ತಮ್ಮ ಯೋಗಕ್ಷೇಮವನ್ನು ವಿಚಾರಿಸಲು ಯಾರಾದರೂ ತಮ್ಮೊಂದಿಗೆ ಇರಬೇಕು ಎಂಬ ಹಂಬಲ ಉಂಟಾಗುತ್ತದೆ. ಅಂತೆಯೇ ಇದು ಋಣಾತ್ಮಕ ಯೋಚನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಿಂದ ಜನರೊಂದಿಗೆ ಸಂಪರ್ಕ ಸಾಧಿಸುವುದು ದುಸ್ತರವಾಗುತ್ತದೆ.

ಜಾಹೀರಾತು

ಒಂಟಿತನದಿಂದ ಮೆದುಳಿನ ಮೇಲೆ ಯಾವ ರೀತಿ ಪರಿಣಾಮ ಉಂಟಾಗುತ್ತದೆ

ಒಂಟಿತನವು ಮೆದುಳಿನ ಕೋಶಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ. ಹಿರಿಯರಲ್ಲೂ, ಕಿರಿಯರಲ್ಲೂ ಒಂಟಿತನದ ಪರಿಣಾಮವು ಮೆದುಳಿನ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡುತ್ತದೆ.

ಋಣಾತ್ಮಕ ಯೋಚನೆಗಳನ್ನು ಹೆಚ್ಚಿಸುತ್ತದೆ. ಸಾಮಾಜಿಕವಾಗಿ ಬೆರೆಯುವುದನ್ನು ತಡೆಯುತ್ತದೆ. ಏಕಾಂಗಿ ಜನರ ಮೆದುಳು ಜಗತ್ತನ್ನು ವಿಲಕ್ಷಣವಾಗಿ ಪ್ರಕ್ರಿಯೆಗೊಳಿಸುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ.

ಸಮೀಕ್ಷೆಯಲ್ಲಿ ಅಧ್ಯಯನಕಾರರು ಹೇಳಿದ್ದೇನು?

ಇದಕ್ಕಾಗಿ ಸಂಶೋಧಕರು ಸಮೀಕ್ಷೆಯೊಂದನ್ನು ಕೈಗೊಂಡಿದ್ದು ಸಮೀಕ್ಷೆಯಲ್ಲಿ ಭಾಗವಹಿಸುವವರಿಗೆ ಎಫ್‌ಎಂಆರ್‌ಐ ಸ್ಕ್ಯಾನರ್‌ನೊಳಗೆ ವೀಡಿಯೊ ಕ್ಲಿಪ್‌ಗಳ ಸರಣಿಯನ್ನು ವೀಕ್ಷಿಸಲು ಕೇಳಿಕೊಂಡರು ಹಾಗೂ ಏಕಾಂಗಿಯಲ್ಲದ ಹಾಗೂ ಒಂಟಿತನದ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತ್ಯೇಕವಾಗಿ ನರಮಂಡಲ ವ್ಯವಸ್ಥೆಯನ್ನು ಪ್ರದರ್ಶಿಸಿದ್ದಾರೆ.

ಕಾಲ್ಪನಿಕ ಪಾತ್ರಗಳನ್ನು ತಮ್ಮ ಜೀವನದೊಂದಿಗೆ ಹೋಲಿಸಿಕೊಂಡರು

ಒಂಟಿಯಾಗಿರುವ ಜನರು ಕಾಲ್ಪನಿಕ ಪಾತ್ರಗಳನ್ನು ಹೇಗೆ ವೀಕ್ಷಿಸುತ್ತಾರೆ ಎಂಬುದು ಈ ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. US ನಲ್ಲಿನ ಸಂಶೋಧಕರು ಗೇಮ್ ಆಫ್ ಥ್ರೋನ್ಸ್‌ನ ಸೀಸನ್‌ ಬಳಸಿ ಭಾಗವಹಿಸುವವರ ಮೇಲೆ ಮೆದುಳಿನ ಸ್ಕ್ಯಾನ್‌ಗಳನ್ನು ನಡೆಸಿದರು.

ಆದರೆ ಈ ಪಾಲ್ಗೊಳ್ಳುವವರು ಸೀಸನ್‌ನ ಪಾತ್ರಗಳನ್ನು ವಿವಿಧ ವಿಶೇಷಣಗಳನ್ನು ನಿಖರವಾಗಿ ವಿವರಿಸಬಹುದೇ ಎಂದು ನಿರ್ಧರಿಸಿದರು. ಅಧ್ಯಯನದ ಲೇಖಕರು, ಭಾಗವಹಿಸಿದ ಜನ ಮೆದುಳಿನಲ್ಲಿನ ಚಟುವಟಿಕೆಯನ್ನು ಗುರುತಿಸಲು ಸಮರ್ಥರಾಗಿದ್ದಾರೆ, ಅದು ನೈಜ ಮತ್ತು ಕಾಲ್ಪನಿಕ ಜನರ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಹೇಳುತ್ತಾರೆ.

ಜಾಹೀರಾತು

ಇದನ್ನೂ ಓದಿ: 
ಸಂಸ್ಕರಿಸಿದ ಸಕ್ಕರೆಯುಕ್ತ ಆಹಾರವನ್ನು ತಿನ್ನೋದು ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ!

ಒಂಟಿಯಾಗಿರುವ ಜನರು ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಬಹಿರಂಗಗೊಳಿಸುವಲ್ಲಿ ಸಾಕಷ್ಟು ಗೊಂದಲಗಳನ್ನೆದುರಿಸಿದರು. ಪಾತ್ರಗಳನ್ನು ವಿಶದೀಕರಿಸುವಾಗ ಕೂಡ ಅವರು ತಮ್ಮ ಭಾವನೆಗಳಿಗೆ ಅನುಗುಣವಾಗಿಯೇ ಪಾತ್ರಗಳನ್ನು ಮನಸ್ಸಿನಲ್ಲಿ ಆಲೋಚಿಸಿದರು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಒಂಟಿತನದ ಪರಿಣಾಮವನ್ನು ಸ್ಪಷ್ಟೀಕರಿಸಿದ ಇನ್ನೊಂದು ಅಧ್ಯಯನ

ಸಂಶೋಧನೆಗಳು, ಒಂಟಿತನವು ಈ ರೀತಿಯ ಆಲೋಚನಾ ವಿಧಾನವನ್ನು ಉಂಟುಮಾಡುತ್ತದೆಯೇ ಅಥವಾ ಕಾಲ್ಪನಿಕ ಪಾತ್ರಗಳನ್ನು ಈ ರೀತಿಯಲ್ಲಿ ಪರಿಗಣಿಸುವುದರಿಂದ ಜನರು ಒಂಟಿತನವನ್ನು ಅನುಭವಿಸುತ್ತಾರೆಯೇ ಎಂಬುದು ಅಸ್ಪಷ್ಟವಾಗಿದೆ ಎಂದು ಹೇಳಿವೆ.

ಜಾಹೀರಾತು

ಸ್ಕಾಟ್ಲೆಂಡ್‌ನ ಸಂಶೋಧಕರು ನಡೆಸಿದ ಮತ್ತೊಂದು ಇತ್ತೀಚಿನ ಅಧ್ಯಯನವು ಒಂಟಿತನವು ಮನುಷ್ಯನ ಅರಿವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳನ್ನು ಒದಗಿಸಿದೆ.

ಈ ಅಧ್ಯಯನವು ನಿರ್ಜೀವ ವಸ್ತುಗಳ ಮೇಲೆ ಕೇಂದ್ರೀಕರಿಸಿದೆ. ಭಾಗವಹಿಸುವವರಿಗೆ ಪ್ಯಾರೆಡೋಲಿಕ್ ಮುಖಗಳನ್ನು ಹೊಂದಿರುವ ಉತ್ಪನ್ನಗಳ ಚಿತ್ರಗಳನ್ನು ತೋರಿಸಲಾಯಿತು (ಮುಖದಂತಹ ಮಾದರಿಗಳು) ಮತ್ತು ಉತ್ಪನ್ನವನ್ನು ಅನ್ವೇಷಿಸಲು ಅವರು ಎಷ್ಟು ಉತ್ಸುಕರಾಗಿದ್ದರು ಮತ್ತು ಅದನ್ನು ಖರೀದಿಸಲು ಎಷ್ಟು ಸಾಧ್ಯತೆಗಳಿವೆ ಎಂಬಂತಹ ಹಲವಾರು ರೇಟಿಂಗ್‌ಗಳನ್ನು ನೀಡಲು ಕೇಳಲಾಯಿತು.

ಭಾಗವಹಿಸಿದ ಒಂಟಿಯಾಗಿರುವ ಜನರು ಸಂತೋಷದ ರಚನೆಗಳಂತಹ ಮಾದರಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಇಂತಹ ಉತ್ಪನ್ನಗಳ ಖರೀದಿಗೆ ಹೆಚ್ಚು ಕಾಳಜಿವಹಿಸಿದರು.

ಜಾಹೀರಾತು
ಜೋಗುಳ ಸೀರಿಯಲ್ ನಟಿಯ ಬೋಲ್ಡ್ ಫೋಟೋಸ್!


ಜೋಗುಳ ಸೀರಿಯಲ್ ನಟಿಯ ಬೋಲ್ಡ್ ಫೋಟೋಸ್!

ತಮ್ಮ ಒಂಟಿತನ ಹಾಗೂ ಬೇಸರವನ್ನು ಕಳೆಯಲು ಸಂತೋಷವಾಗಿರುವ ವ್ಯಕ್ತಿಗಳು ಹಾಗೂ ಸಂತೋಷಕರ ವಾತಾವರಣಕ್ಕೆ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿತು.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಪದೇ ಪದೇ ಕಫ ಕಟ್ಟಿಕೊಳ್ಳುವುದೇಕೆ? ಈ ಸಮಸ್ಯೆಗೆ ಪರಿಹಾರ ಇಲ್ಲಿದೆ – News18 ಕನ್ನಡ

ಎಷ್ಟೇ ವಯಸ್ಸಾದ್ರೂ ಯಂಗ್​ ಆಗಿ ಕಾಣಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

Weight Loss: ಬೆಳಗ್ಗೆ ಎದ್ದು ಈ ಪಾನೀಯ ಕುಡಿಯಿರಿ; ಸಖತ್ ಸ್ಲಿಮ್ ಆ್ಯಂಡ್ ಫಿಟ್ ಆಗ್ತೀರಿ!

ನೆಲ್ಲಿಕಾಯಿಯನ್ನು ತಿಂದರೆ ಸಾಕು, ಸುಕ್ಕುಗಟ್ಟಿದ ಚರ್ಮ ಸರಿಯಾಗುತ್ತೆ!

ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ದಕ್ಷಿಣ ಭಾರತದ ಆಹಾರಗಳು! ಇವುಗಳು ತೂಕ ನಷ್ಟಕ್ಕೂ ಉಪಯುಕ್ತ

Share This Article
Facebook Copy Link Print
Previous Article rgr rgr rgr Sugar Level: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತವಂತೆ ಈ 5 ತರಕಾರಿಗಳು!
Next Article eಗೆದ eಗೆದ eಗೆದ Father Fact: ಹೆಣ್ಣು ಮಕ್ಕಳ ತಂದೆ ಹೆಚ್ಚು ಕಾಲ ಬದುಕುತ್ತಾರಂತೆ! ಯಾಕೆ ಗೊತ್ತಾ?
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up