By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Raisins Benefits: ನೀರಿನಲ್ಲಿ ನೆನಸಿದ ಒಣದ್ರಾಕ್ಷಿ ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Raisins Benefits: ನೀರಿನಲ್ಲಿ ನೆನಸಿದ ಒಣದ್ರಾಕ್ಷಿ ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

ಆರೋಗ್ಯ

Raisins Benefits: ನೀರಿನಲ್ಲಿ ನೆನಸಿದ ಒಣದ್ರಾಕ್ಷಿ ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

Published March 15, 2024
Share
3 Min Read
yಹರತ6 yಹರತ6 yಹರತ6
SHARE

ಆಹಾರ ಪದ್ಧತಿಗಳು ಅನೇಕ. ಒಂದೊಂದು ಆಹಾರ (Food) ಪದ್ಧತಿಯಲ್ಲೂ ತಿನ್ನುವ ಪದಾರ್ಥಗಳು ಬದಲಾಗುತ್ತೆ. ತರಕಾರಿಗಳನ್ನು ನೇರವಾಗಿ ತಿನ್ನುವುದಕ್ಕೂ ಬೇಯಿಸಿ ತಿನ್ನುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೇ ಒಣದ್ರಾಕ್ಷಿಯನ್ನು ನೇರವಾಗಿ ತಿನ್ನುವುದಕ್ಕೂ ನೀರಿನಲ್ಲಿ ನೆನಸಿ ತಿನ್ನುವುದರಿಂದ ಸಾಕಷ್ಟು ವ್ಯತ್ಯಾಸಗಳಿದೆ. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿಟ್ಟು ಸೇವಿಸೋದು ಅತ್ಯಂತ ಉತ್ತಮ.. ಇದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು (Protien) ಸೇರುತ್ತವೆ. ಅದೇನೇನು ಅಂತ ವಿವರವಾಗಿ ನೋಡೋಣ.

ಒಣದ್ರಾಕ್ಷಿ ನೀರಿನಲ್ಲಿ ನೆನದಷ್ಟು ನೈಸರ್ಗಿಕ ಸ್ವಾದ ಹೆಚ್ಚಾಗುತ್ತದೆ:

ನಿಮಗೆ ಗೊತ್ತಿರಲಿ.. ದ್ರಾಕ್ಷಿಯನ್ನ ಒಣದ್ರಾಕ್ಷಿಯನ್ನಾಗಿ ಪರಿವರ್ತಿಸಲು ಅನೇಕ ಪ್ರಕ್ರಿಯೆಗಳು ನಡೆಯುತ್ತವೆ.. ಆದರೆ, ಒಣದ್ರಾಕ್ಷಿಯಲ್ಲಿನ ನೈಸರ್ಗಿಕ ಸ್ವಾದವನ್ನು ಹೆಚ್ಚಿಸಬೇಕಾದರೆ ಅದನ್ನು ನೀರಿನಲ್ಲಿ ನೆನಸಿ ಇಟ್ಟರೆ ಸಾಕು.

ಜಾಹೀರಾತು

ಹೌದು.. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿ ಇಡುವುದರಿಂದ ಅದರಲ್ಲಿನ ಪೋಷಕಾಂಶಗಳ ಪ್ರಮಾಣ ಹೆಚ್ಚಾಗುತ್ತದೆ. ಒಣದ್ರಾಕ್ಷಿಯನ್ನು ನೆನಸಿ ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶಗಳು ಯಥೇಚ್ಛ ಪ್ರಮಾಣದಲ್ಲಿ ಸೇರುತ್ತವೆ.

ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ

ವಿಟಮಿನ್ಸ್, ರೋಗ ನಿರೋಧಕ ಶಕ್ತಿ, ಮಿನರಲ್ಸ್ಗಳು ಹೇರಳವಾಗಿ ದೊರೆಯುತ್ತದೆ. ಅಂದಹಾಗೇ, ಒಣದ್ರಾಕ್ಷಿಯಲ್ಲಿ ನಾರಿನಾಂಶವೂ ಉತ್ಕೃಷ್ಟ ಮಟ್ಟದಲ್ಲಿ ದೊರೆಯುತ್ತದೆ.

ಅಲ್ಲದೇ, ಪೋಟ್ಯಾಶಿಯಂ ಅಂಶವೂ ಕೂಡ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿಟ್ಟು ತಿನ್ನುವುದರಿಂದ ದೇಹಕ್ಕೆ ಹೇರಳವಾಗಿ ದೊರೆಯುತ್ತದೆ. ಇದ್ರಿಂದ ರಕ್ತದ ಒತ್ತಡ ಪ್ರಮಾಣವೂ ನಿಯಮಿತವಾಗಿ ಇರುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇದನ್ನೂ ಓದಿ: 
ದಿನ ಒಂದೆರಡು ಏಲಕ್ಕಿ ಜಗಿದು ತಿಂದ್ರೆ ಸಾಕು; ನಿಮ್ಮ ತೂಕ ಫಟಾಫಟ್​ ಇಳಿಯುತ್ತೆ!

ಇಡೀ ರಾತ್ರಿ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿ, ಬೆಳಗ್ಗೆ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯೂ ದೇಹದಲ್ಲಿ ಹೆಚ್ಚಾಗುತ್ತದೆ.

ವಿಟಮಿನ್ಸ್ ಮತ್ತು ಮಿನರಲ್ ಗಳು ಹೇರಳವಾಗಿ ದೇಹಕ್ಕೆ ಪೂರೈಕೆ ಆಗುವುದರಿಂದ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುತ್ತದೆ. ಈ ಮೂಲಕ ದೇಹದಲ್ಲಿ ರೋಗವನ್ನು ನಿಯಂತ್ರಿಸುವ ಶಕ್ತಿಯೂ ಹೆಚ್ಚಾಗುತ್ತದೆ.

ಫೈಬರ್ ಹೇರಳವಾಗಿ ದೊರೆಯುತ್ತದೆ**,** ಜೀರ್ಣಕ್ರಿಯೆಗೆ ನೆನಸಿದ ದ್ರಾಕ್ಷಿಯೇ ಮದ್ದು

ಇನ್ನು, ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿ ತಿನ್ನುವುದರಿಂದ ದೇಹಕ್ಕೆ ಯಥೇಚ್ಛವಾಗಿ ನಾರಿನಾಂಶವೂ ದೊರೆಯುತ್ತದೆ. ಇದ್ರಿಂದ ಜೀರ್ಣ ಕ್ರಿಯೆಯೂ ಉತ್ತಮವಾಗುತ್ತದೆ.

ಜಾಹೀರಾತು

ಮತ್ತೊಂದು ಪ್ರಮುಖ ವಿಷಯ ಏನಂದ್ರೆ, ಫೈಬರ್ ಅಂಶವೂ ಹೇರಳವಾಗಿ ದೊರೆಯುವುದರಿಂದ ಕರಳು ಕ್ಯಾನ್ಸರ್ ಅನ್ನು ಕೂಡ ತಡೆಗಟ್ಟಬಹುದು. ಹೀಗಾಗಿ, ನೀರಿನಲ್ಲಿ ನೆನಸಿಟ್ಟು ಸೇವಿಸುವ ಒಣಗಿದ ದ್ರಾಕ್ಷಿಯು ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಾದ ಆಹಾರ ಅಂತ ಹೇಳಿದರೆ ತಪ್ಪಾಗಲಾರದು.

ದೇಹಕ್ಕೆ ಶಕ್ತಿಯನ್ನ ಆ ಕ್ಷಣವೇ ಪೂರೈಸುತ್ತದೆ:

ಸುಸ್ತು, ನಿಶ್ಯಕ್ತಿ ಉಂಟಾದಾಗ ಒಣಗಿದ ದ್ರಾಕ್ಷಿಯೂ ದೇಹಕ್ಕೆ ಅತ್ಯಂತ ವೇಗವಾಗಿ ಶಕ್ತಿಯನ್ನು ಪೂರೈಸುತ್ತದೆ. ಅದ್ರಲ್ಲೂ ನೀರಿನಲ್ಲಿ ನೆನಸಿಟ್ಟ ದ್ರಾಕ್ಷಿಯನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯೂ ವೇಗವಾಗಿ ವೃದ್ಧಿಸುತ್ತದೆ.

ಇದ್ರಿಂದಾಗೇ ಅನೇಕ ಕ್ರೀಡಾಪಟುಗಳು ಒಣಗಿದ ದ್ರಾಕ್ಷಿಯನ್ನು ತಮ್ಮ ಆಹಾರದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರ ಜತೆಗೆ ಹೊರಗಡೆ ಕೆಲಸ ಕಾರ್ಯಗಳಿಗೆ ತೆರಳುವ ಉದ್ಯಮಿಗಳು, ರಾಜಕೀಯ ನಾಯಕರು ಕೂಡ ಒಣದ್ರಾಕ್ಷಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ನೀರಿನ್ಲಲಿ ನೆನಸಿಟ್ಟ ದ್ರಾಕ್ಷಿಯನ್ನು ಸೇವಿಸುವುದರಿಂದ ದೇಹವೂ ಬೇಗನೇ ಸುಸ್ತಾಗುವುದಿಲ್ಲ.

ಜಾಹೀರಾತು

ನೀರಿನಲ್ಲಿ ನೆನಸಿಟ್ಟ ಒಣದ್ರಾಕ್ಷಿಯನ್ನು ನೇರವಾಗಿ ತಿನ್ನಲು ಇಷ್ಟಪಡದವರು ಬೇರೆ ಬೇರೆ ರೀತಿಯಲ್ಲೂ ಸೇವಿಸಬಹುದು. ಓಟ್ಸ್ನಲ್ಲಿ ಬೆರೆಸಿಯೂ ಒಣದ್ರಾಕ್ಷಿಯನ್ನು ಸೇವಿಸಬಹುದು. ಇದ್ರ ಜತೆಗೆ, ಯೋಗಾರ್ಟ್, ಕೇಕ್ ಜತೆಗೆ ಬೇಕರಿಯ ಪದಾರ್ಥಗಳ ಜತೆಗೆ ಒಣದ್ರಾಕ್ಷಿಯನ್ನು ತಿನ್ನಬಹುದು.

ಮತ್ತೊಂದು ವಿಷಯ ಏನಂದ್ರೆ, ನೀರಿನಲ್ಲಿ ನೆನಸಿಟ್ಟ ಒಣದ್ರಾಕ್ಷಿಯನ್ನು ಮುಂಜಾನೆಯೇ ಸೇವಿಸಿದ್ರೆ ಉತ್ತಮ. ಯಾಕಂದ್ರೆ, ಖಾಲಿ ಹೊಟ್ಟೆಯಲ್ಲಿ ನೀರಿನಲ್ಲಿ ನೆನಸಿಟ್ಟ ಒಣದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಪೋಷಕಾಂಶಗಳು ಅತ್ಯಂತ ಹೆಚ್ಚಾಗಿ ದೊರೆಯುತ್ತದೆ.

Bad Signಗಳು ಎಂದರೆ ಇವೇ ನೋಡಿ


Bad Signಗಳು ಎಂದರೆ ಇವೇ ನೋಡಿ

ವಿಟಮಿನ್ಸ್, ಮಿನರಲ್ಸ್, ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಇನ್ನು, ನೀರಿನಲ್ಲಿ ನೆನಸಿಟ್ಟ ದ್ರಾಕ್ಷಿಯನ್ನು ಸೇವಿಸಿದ ನಂತರ, ಉಳಿದ ನೀರನ್ನು ಕೆಲವರು ಸೇವಿಸಲು ಇಷ್ಟ ಪಡುವುದಿಲ್ಲ. ಇದು ಅವರವರ ಅಭಿರುಚಿಗೆ ಬಿಟ್ಟಿದ್ದು. ದ್ರಾಕ್ಷಿ ನೆನೆಸಿಟ್ಟ ನೀರಿನಿಂದ ಆ ಮಟ್ಟಿಗೆ ಪೋಷಕಾಂಶಗಳು ದೇಹಕ್ಕೆ ಪೂರೈಕೆ ಆಗುವುದಿಲ್ಲ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಝಿಕಾ ವೈರಸ್‍ಗೆ ಮೊದಲ ಬಲಿ

ನೀವು ಖರೀದಿಸಿದ ಬಾದಾಮಿ ಅಸಲಿಯೋ-ನಕಲಿಯೋ ಎಂದು ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ

Liver Problems ಇದ್ದರೆ ಈ ಗಿಡಮೂಲಿಕೆಗಳನ್ನು ಯೂಸ್​ ಮಾಡಿ, ವೈದ್ಯರೇ ಸಲಹೆ ನೀಡಿದ್ದಾರೆ

ಮೂತ್ರಕೋಶದ ಅಸ್ವಸ್ಥತೆ ಎಂದರೇನು? ಈ ಬಗ್ಗೆ ವೈದ್ಯರು ಹೇಳುವುದೇನು?

ಸಿಕ್ಕಾ ಪಟ್ಟೆ ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ 5 ಬೆಸ್ಟ್‌ ಆ್ಯಂಟಿ ಹೇರ್‌ ಫಾಲ್‌ ಶ್ಯಾಂಪೂಗಳನ್ನು ಟ್ರೈ ಮಾಡಿ

Share This Article
Facebook Copy Link Print
Previous Article cold 16955583033x2 cold 16955583033x2 cold 16955583033x2 ಪದೇ ಪದೇ ಕಫ ಕಟ್ಟಿಕೊಳ್ಳುವುದೇಕೆ? ಈ ಸಮಸ್ಯೆಗೆ ಪರಿಹಾರ ಇಲ್ಲಿದೆ – News18 ಕನ್ನಡ
Next Article Capture 22 Capture 22 Capture 22 Monsoon ವಾತಾವರಣದಲ್ಲಿ ಆರೋಗ್ಯವಾಗಿರಲು ಮಾಡಬೇಕಾದ ಯೋಗಾಸನಗಳಿವು!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up