ನಟ ರಿಷಭ್ ಶೆಟ್ಟಿಗೆ ರಾಷ್ಟ್ರಪತಿಗಳಿಂದ “ಅತ್ಯುತ್ತಮ ನಟ’ ಪ್ರಶಸ್ತಿ ಪ್ರದಾನ
ನವದೆಹಲಿ : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮಂಗಳವಾರ ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಕನ್ನಡಕ್ಕೆ ಈ ಬಾರಿ 7 ಪ್ರಶಸ್ತಿಗಳು ಬಂದಿವೆ. “ಕಾಂತಾರ’ ಸಿನೆಮಾದಲ್ಲಿನ ಅಭಿಯನಕ್ಕಾಗಿ ನಟ ರಿಷಭ್ ಶೆಟ್ಟಿ ಗೆ “ಅತ್ಯುತ್ತಮ ನಟ’ ಪ್ರಶಸ್ತಿ ಬಂದಿದೆ. ಹಾಗೆ ಅತ್ಯುತ್ತಮ ಮನೋರಂಜನೆ ಸಿನೆಮಾ ವಿಭಾಗದಲ್ಲೂ ಈ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ “ಅತ್ಯುತ್ತಮ ಕನ್ನಡ ಸಿನೆಮಾ’ ಪ್ರಶಸ್ತಿಯನ್ನು ಕೆಜಿಎಫ್ -2 ಗೆ ಬಂದಿದೆ. ಸಾಹಸ ನಿರ್ದೇಶನಕ್ಕೂ ಕೆಜಿಎಫ್ -2 ಪ್ರಶಸ್ತಿ ಬಂದಿದೆ. ಮಧ್ಯಂತರ … Continue reading ನಟ ರಿಷಭ್ ಶೆಟ್ಟಿಗೆ ರಾಷ್ಟ್ರಪತಿಗಳಿಂದ “ಅತ್ಯುತ್ತಮ ನಟ’ ಪ್ರಶಸ್ತಿ ಪ್ರದಾನ
Copy and paste this URL into your WordPress site to embed
Copy and paste this code into your site to embed