ಬೆಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಕೈಯಲ್ಲಿ ಬಿಯಾರ್ ಬಾಟಲು, ಸಿಗರೆಟ್ ಹಿಡಿದು ರಾಜಾರೋಷವಾಗಿ ಪಾರ್ಟಿ ನಡೆಸುತ್ತಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಯುವಕರ ವರ್ತನೆಯಿಂದ ಸಾರ್ವಜನಿಕರು ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂಡೆಪಾಳ್ಯ ಬೀಟ್ ಪೋಲಿಸರು ಬೇಟಿ ನೀಡಿದ್ದು, ಎಣ್ಣೆ ನಶೆಯಲ್ಲಿದ್ದ ಯುವಕನೊಬ್ಬ ಪೊಲೀಸ್ ರಿಗೆ ದರ್ಪ ಹಾಕಿದ್ದು, ಪೊಲೀಸ್ ಇವರಿಗೆ ಬುದ್ದಿ ಹೇಳಿ ಈ ಗುಂಪಲ್ಲಿ ಇದ್ದ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ಕಳುಹಿ ಕೊಡಲಾಯಿತು.












