ಚಿಕ್ಕೋಡಿ : ತ್ಯಾಗ ಬಲಿದಾನ ಪ್ರೀತಿ ಬಾವೈಕ್ಯತೆಯ ದ್ಯೋತಕವಾದ ರಂಜಾನ ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂದವರು ಪ್ರಾರ್ಥನೆಯನ್ನು ಸಲ್ಲಿಸುವದವರ ಮೂಲಕ ಅದ್ದೂರಿಯಾಗಿ ಆಚರಿಸಿದರು
ರಾತ್ರಿ ವೇಳೆಯಲ್ಲಿ ಕುಡಚಿಯ ಪ್ರಮುಖ ಬಿದಿಯುದ್ಧಕ್ಕೂ ವಿದ್ಯುತ್ ದೀಪದ ಅಲಂಕಾರ ಸ್ವರ್ಗವೇ ದರೆಗಿಳಿದಂತೆ ಬಾಸವಾಗುತ್ತಿದ್ದೆ
ಬೆಳಗ್ಗೆ 9 ಗಂಟೆಗೆ ಪಟ್ಟಣದ ಈದ್ಗ ಮೈದಾನಕ್ಕೆ ನಾ ಮುಂದು ತಾ ಮುಂದು ಎಂಬಂತೆ ಹೊಸ ಹೊಸ ಬಟ್ಟೆ ತೊಟ್ಟು ಪ್ರಾರ್ಥನೆಗೆ ಅತೀ ಉತ್ಸಾಹದಿಂದ ಬಂದು ಪ್ರಾರ್ಥನೆ ಸಲ್ಲಿಸಿದರು,
ಸಹಸ್ರಾರು ಸಂಖ್ಯೆಯಲ್ಲಿ ಪ್ರಾರ್ಥನೆಗೆ ಬರುತ್ತಿರುವ ಬರುತ್ತಿರುವ ಮುಸ್ಲಿಂ ಬಂದವರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿರುವದು ನಿಜಕ್ಕೂ ಸ್ಲಾಘನೀಯ
ಇದೆ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಸೇರಿದಂತೆ ಅನೇಕರು ಶುಭಾಶಯಗಳು ಕೋರಿದರು..
ಇದೆ ಸಂದರ್ಭದಲ್ಲಿ SDPI ಸಂಘಟನೆಯ ಕಾರ್ಯಕರ್ತರು ಮುಸ್ಲಿಂ ರ ಮೇಲೆ ಆಗುತ್ತಿರುವ ದಬ್ಬಾಳಿಕೆ ಹಾಗೂ ಅನಾಚಾರದ ಕುರಿತಾದ ಬಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು..
ಈ ಸಂದರ್ಭದಲ್ಲಿ ಕೈ ಶಾಸಕ, ಪುರಸಭೆ ಅಧ್ಯಕ್ಷ ಹಾಗೂ ಸದಸ್ಯರು ಪೊಲೀಸ್ ಇಲಾಖೆ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಹಾಗೂ ಹಿರಿಯರು ಉಪಸ್ಥಿತರಿದ್ದರು
ವರದಿ : ಎಂ. ಕೆ. ಸಪ್ತಸಾಗರ,

