By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Covid Vaccine: ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಕೋವಿಡ್​ ಲಸಿಕೆ ಕಾರಣವಾ? ಕೊನೆಗೂ ಸ್ಪಷ್ಟನೆ ಕೊಟ್ಟ ಐಸಿಎಂಆರ್
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Covid Vaccine: ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಕೋವಿಡ್​ ಲಸಿಕೆ ಕಾರಣವಾ? ಕೊನೆಗೂ ಸ್ಪಷ್ಟನೆ ಕೊಟ್ಟ ಐಸಿಎಂಆರ್

ಆರೋಗ್ಯ

Covid Vaccine: ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಕೋವಿಡ್​ ಲಸಿಕೆ ಕಾರಣವಾ? ಕೊನೆಗೂ ಸ್ಪಷ್ಟನೆ ಕೊಟ್ಟ ಐಸಿಎಂಆರ್

Published March 11, 2024
Share
3 Min Read
heart 2023 11 c1b6481a6b4b1d89e8659c1253b6c1e7 3x2 heart 2023 11 c1b6481a6b4b1d89e8659c1253b6c1e7 3x2 heart 2023 11 c1b6481a6b4b1d89e8659c1253b6c1e7 3x2
SHARE

**ನವದೆಹಲಿ: ಕೋವಿಡ್ 19 ಲಸಿಕೆಗಳು (**COVID-19 vaccine) ಭಾರತೀಯ ಯುವಜನರಲ್ಲಿ ಹಠಾತ್ ಸಾವಿನ (Sudden death) ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಖಾತ್ರಿಪಡಿಸಿದೆ. ಆದರೆ ಇತ್ತೀಚೆಗೆ ಹೃದಯಾಘಾತದಿಂದ (Heart Atattck) ಯುವಕರು ಸಾವನ್ನಪ್ಪುತ್ತಿರುವುದಕ್ಕೆ ಕಾರಣಗಳೇನು ಎಂಬುದನ್ನು ಮೆಡಿಕಲ್ ರಿಸರ್ಚ್ ತಿಳಿಸಿದ್ದು, ಕೋವಿಡ್-19 ಹಿನ್ನಲೆ ಆಸ್ಪತ್ರೆಗೆ ದಾಖಲು, ಕುಟುಂಬದ ಹಠಾತ್ ಸಾವಿನ ಇತಿಹಾಸ ಹಾಗೂ  ಜೀವನಶೈಲಿ  ಭಾರತದಲ್ಲಿ ಯುವಕರ  ಹಠಾತ್ ಸಾವಿಗೆ ಕಾರಣವಾಗಿದೆ. ಇನ್ನೂ ಸಾಕಷ್ಟು ತನಿಖೆಗಳನ್ನು ಈ ಕುರಿತು ನಡೆಸಬೇಕಾಗಿದೆ ಎಂದು ರಿಸರ್ಚ್ ಸೆಂಟರ್ ತಿಳಿಸಿದೆ.

ಜಾಹೀರಾತು

ಭಾರತದ ಯುವಕರ ಹಠಾತ್ ಸಾವಿನ ಪ್ರಕರಣಗಳಿಗೆ ಕಾರಣ ಕೋವಿಡ್-19 ಲಸಿಕೆಯಲ್ಲ ಇದಕ್ಕೆ ಹಲವಾರು ಕಾರಣಗಳಿದ್ದು, ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಒತ್ತಡ, ಕುಟುಂಬದಲ್ಲಿ ಸಂಭವಿಸಿದ ಹಠಾತ್ ಸಾವು ಹಾಗೂ ಜೀವನಶೈಲಿಯಲ್ಲಿ ನಡೆದಿರುವ ಕೆಲವೊಂದು ಮಾರ್ಪಾಡುಗಳು  ಹಠಾತ್ ಸಾವಿನ ಸಾಧ್ಯತೆಯನ್ನು ಹೆಚ್ಚಿಸಿವೆ ಎಂದು ರೀಸರ್ಚ್ ಸೆಂಟರ್ ತಿಳಿಸಿದ್ದು, ಐಸಿಎಮ್‌ಆರ್ ಅಧ್ಯಯನ ನಡೆಸಿರುವುದಾಗಿ ತಿಳಿಸಿದೆ.

ಭಾರತದಲ್ಲಿ 18-45 ವರ್ಷ ವಯಸ್ಸಿನ ವಯಸ್ಕರಲ್ಲಿ ನಿಗೂಢ  ಸಾವುಗಳಿಗೆ ಸಂಬಂಧಿಸಿದ ಅಂಶಗಳು ಎಂಬ ಶೀರ್ಷಿಕೆಯಡಿಯಲ್ಲಿ ಈ ಸಾವುಗಳು ಕೋವಿಡ್ ಲಸಿಕೆಯಿಂದ ಅಲ್ಲ ಇನ್ನಿತರ ಕಾರಣಗಳಿಂದ ಸಂಭವಿಸಿದೆ ಎಂದು ಅಧ್ಯಯನ ತಿಳಿಸಿದೆ.

ರೀಸರ್ಚ್ ಸೆಂಟರ್ ನಡೆಸಿದೆ ಅಧ್ಯಯನ

ಭಾರತದಲ್ಲಿ ಆರೋಗ್ಯವಂತ ವಯಸ್ಕರಲ್ಲಿ ಹಠಾತ್ ಸಾವಿನ ವರದಿಗಳು ಹೊರಹೊಮ್ಮಲು ಪ್ರಾರಂಭಿಸಿದ ನಂತರ ಸಂಶೋಧಕರು ತನಿಖೆ ನಡೆಸಿದ್ದಾರೆ. ಏಕೆಂದರೆ  , ಈ ಸಾವುಗಳ ಹಿಂದೆ ಕೋವಿಡ್-19 ಅಥವಾ ಅದರ ವಿರುದ್ಧ ತೆಗೆದುಕೊಳ್ಳಲಾದ ಲಸಿಕೆಯೇ ಕಾರಣ ಎಂಬ ಕಳವಳ ಉಂಟಾಗಿತ್ತು.

ಹಾಗಾಗಿ  ಸಂಶೋದನಾ ಸಂಸ್ಥೆ, 18-45 ವರ್ಷ ವಯಸ್ಸಿನ ಭಾರತೀಯ ವಯಸ್ಕರಲ್ಲಿ  ಹಠಾತ್ ಸಾವುಗಳಿಗೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಿದೆ. ಸಂಶೋಧಕರು ಈ ಬಗ್ಗೆ  729 ಪ್ರಕರಣಗಳ  ಮಾಹಿತಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿದೆ.  ಅಧ್ಯಯನ ಮಾಡಲಾದ ಪ್ರಕರಣಗಳು 18-45 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಯಾವುದೇ  ಅಸ್ವಸ್ಥತೆಗಳಿಲ್ಲದೆ ಅಕ್ಟೋಬರ್ 1, 2021- ಮಾರ್ಚ್ 31, 2023 ರ ನಡುವೆ ನಿಗೂಢ ಕಾರಣಗಳಿಂದ ಮರಣ ಹೊಂದಿದ್ದಾರೆ. ಇದಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ತಿಳಿಸಿದೆ.

ಜಾಹೀರಾತು

ಇದನ್ನೂ ಓದಿ: Heart Attack:ಯುವಕರೇ ಎಚ್ಚರ, ಇನ್ನೂ ಮುಗಿದಿಲ್ಲ ಕೋವಿಡ್​ ಕಾಟ! ಯಾಮಾರಿದ್ರೇ ಹೃದಯಕ್ಕೆ ಕಂಟಕ! ಏನೇಳುತ್ತೇ ಸಂಶೋಧನೆ?

ಐಸಿಎಮ್‌ಆರ್ ವರದಿಯಲ್ಲೇನಿದೆ​ 

ತಜ್ಞರು ಕೋವಿಡ್ – 19 ಲಸಿಕೆ/ಸೋಂಕು ಮತ್ತು ಕೋವಿಡ್ ನಂತರದ ಆರೋಗ್ಯ ಪರಿಸ್ಥಿತಿಗಳು,   ಕುಟುಂಬದಲ್ಲಿ ಯಾರಾದರೂ ಹಠಾತ್ ಸಾವನ್ನಪ್ಪಿದ್ದಾರಾ?,   ಧೂಮಪಾನ ವ್ಯಸನ, ಮಾದಕವಸ್ತು ಬಳಕೆ, ಮದ್ಯದ ವ್ಯಸನಿ ಹಾಗೂ  ಸಾವಿಗೆ ಎರಡು ದಿನಗಳ ಮುಂಚಿತವಾಗಿ ತೀವ್ರವಾದ ದೇಹ ದಂಡನೆ ಮಾಡಿ ಕೆಲಸ ಮಾಡಿರುವರೇ ಎಂಬುದರ ಬಗ್ಗೆ ದತ್ತಾಂಶಗಳನ್ನು ಸಂಗ್ರಹ ಮಾಡಿದ್ದಾರೆ.

ಪತಿ-ಪತ್ನಿ ತಬ್ಬಿಕೊಂಡು ಮಲಗಿದ್ರೆ ಏನು ಪ್ರಯೋಜನ?


ಪತಿ-ಪತ್ನಿ ತಬ್ಬಿಕೊಂಡು ಮಲಗಿದ್ರೆ ಏನು ಪ್ರಯೋಜನ?

ಹಠಾತ್ ಸಾವಿಗೆ ಇದೇ ಕಾರಣ

ಜಾಹೀರಾತು

ವಯಸ್ಕರಲ್ಲಿ  ಈ ಹಠಾತ್​ ಸಾವಿಗೆ ಕಾರಣಗಳನ್ನು ಸ್ಪಷ್ಟಪಡಿಸಿರುವ ಸಂಶೋಧಕರು,   ಕುಟುಂಬದಲ್ಲಿ ಹಠಾತ್ ಸಾವಿನ ಇತಿಹಾಸ,  ಸಾವಿನ ಮೊದಲು ಅತಿಯಾದ ಮದ್ಯಪಾನ, ಡ್ರಗ್ಸ್​  ಬಳಸುವುದು ಮತ್ತು ತೀವ್ರ-ತೀವ್ರ ದೈಹಿಕ ಚಟುವಟಿಕೆಯನ್ನು ಮಾಡಿರುವುದರಿಂದ ಹಠಾತ್ ಸಾವು ಸಂಭವಿಸಿದೆ  ಎಂದು ತಿಳಿಸಿದ್ದಾರೆ.

ಲಸಿಕೆಯ ಎರಡು ಡೋಸ್‌ಗಳು ನಿಗೂಢ ಹಠಾತ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ. ಆದರೆ ಒಂದೇ ಡೋಸ್ ಪಡೆದಿರುವವರಲ್ಲಿ ಕೆಲವರು ಸಾವನ್ನಪ್ಪಿದ್ದಾರೆ  ಎಂದು ಐಸಿಎಮ್‌ಆರ್ ಅಧ್ಯಯನ ತಿಳಿಸಿದೆ.

ಎಚ್ಚರಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವರು

ಇದಕ್ಕೂ ಮೊದಲು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಐಸಿಎಮ್‌ಆರ್ ಅಧ್ಯಯನವನ್ನು ಉಲ್ಲೇಖಿಸಿ ತೀವ್ರವಾದ ಕೋವಿಡ್ – 19 ಸೋಂಕಿನ ಹಿಂದಿನ ಇತಿಹಾಸ ಹೊಂದಿರುವವರು ಅತಿಯಾಗಿ ಪರಿಶ್ರಮ ಪಡಬಾರದು ಎಂಬ ಎಚ್ಚರಿಕೆ ನೀಡಿದ್ದರು. ಈ ವರ್ಷದ ಅಕ್ಟೋಬರ್‌ನಲ್ಲಿ ಗುಜರಾತ್‌ನಾದ್ಯಂತ ನವರಾತ್ರಿ ಆಚರಣೆಗಳಿಂದ ವರದಿಯಾದ ಹಠಾತ್ ಸಾವುಗಳ ಬೆನ್ನಲ್ಲೇ ಆರೋಗ್ಯ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಜಾಹೀರಾತು

ಐಸಿಎಮ್‌ಆರ್ ವಿವರವಾದ ಅಧ್ಯಯನ ನಡೆಸಿದ್ದು, ಈ ಅಧ್ಯಯನದ ಪ್ರಕಾರ, ತೀವ್ರವಾದ COVID-19 ಸೋಂಕಿನಿಂದ ಬಳಲಿದ್ದವರು ಹೃದಯಾಘಾತಗಳಂತಹ ಕಾಯಿಲೆಗಳಿಂದ ತಪ್ಪಿಸಿಕೊಳ್ಳಲು ಒಂದೆರಡು ವರ್ಷಗಳವರೆಗೆ ತಮ್ಮನ್ನು ತಾವು ಅತಿಯಾಗಿ ದಂಡಿಸಬಾರದು ಎಂದು ತಿಳಿಸಿದ್ದಾರೆ. ಅಂದರೆ ಕಠಿಣ ವ್ಯಾಯಾಮಗಳನ್ನು ಮಾಡುವುದು, ಓಟ, ಅತಿಯಾಗಿ ದುಡಿಯುವುದು ಮೊದಲಾದವುಗಳಿಂದ ಕೊಂಚ ವಿಶ್ರಾಂತಿ ಪಡೆಯಬೇಕು ಎಂದು ತಿಳಿಸಿದ್ದಾರೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

Valentine's Day Skin Care: ಹೀಗೆ ಮಾಡಿದ್ರೆ ವ್ಯಾಲೆಂಟೈನ್ಸ್ ಡೇ ದಿನ ನೀವೇ ಹೊಳೆಯುತ್ತೀರಿ!

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನೇಪಾಳದಲ್ಲಿ ನಿಷೇಧ

ಗಟ್ಟಿಮುಟ್ಟಾದ ಆರೋಗ್ಯಕರ ಕೂದಲು ಬೇಕೇ? ಇಲ್ಲಿವೆ ನೋಡಿ 5 ಸೂಪರ್‌ಫುಡ್‌ಗಳು

Breast Cancer ಅಪಾಯವನ್ನು ತಡೆಯುತ್ತವೆ ಈ ರೀತಿಯ ಆಹಾರ ಪದಾರ್ಥಗಳು!

ಡೆಂಗ್ಯೂ ನಾಗಲೋಟಕ್ಕೆ ಬ್ರೇಕ್ ಹಾಕಲು ಸರ್ಕಾರ ಸಜ್ಜು…!

Share This Article
Facebook Copy Link Print
Previous Article Untitled design 2 2023 11 cbc1c0ffca274ddeae03737e7cc98e75 3x2 Untitled design 2 2023 11 cbc1c0ffca274ddeae03737e7cc98e75 3x2 Untitled design 2 2023 11 cbc1c0ffca274ddeae03737e7cc98e75 3x2 ಕಣ್ತುಂಬ ನಿದ್ರೆ ಮಾಡಬೇಕು ಅಂದ್ರೆ ವೈದ್ಯರು ನೀಡೋ ಈ ಟಿಪ್ಸ್​ನ್ನು ಫಾಲೋ ಮಾಡಿ
Next Article Untitled design 17 2023 11 fcd5771eb4594432edd7b6a3af53630a 3x2 Untitled design 17 2023 11 fcd5771eb4594432edd7b6a3af53630a 3x2 Untitled design 17 2023 11 fcd5771eb4594432edd7b6a3af53630a 3x2 Winter Season ಬಂತೆಂದರೆ ಸೋಮಾರಿತನ ಹೆಚ್ಚಾಗ್ತಾ ಇದ್ಯಾ? ಆಕ್ಟೀವ್​ ಆಗಿರಲು ಇಷ್ಟು ಮಾಡಿ ಸಾಕು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up