By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: COVID-19 vaccine: ಒಂದಲ್ಲ, ಎರಡಲ್ಲ, 217 ಬಾರಿ ಕೋವಿಡ್-19 ವ್ಯಾಕ್ಸಿನ್‌ ಪಡೆದ ವ್ಯಕ್ತಿ! ಇದನ್ನೂ ಕೇಳಿ ವಿಜ್ಞಾನಿಗಳೇ ಶಾಕ್
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ಆರೋಗ್ಯ > COVID-19 vaccine: ಒಂದಲ್ಲ, ಎರಡಲ್ಲ, 217 ಬಾರಿ ಕೋವಿಡ್-19 ವ್ಯಾಕ್ಸಿನ್‌ ಪಡೆದ ವ್ಯಕ್ತಿ! ಇದನ್ನೂ ಕೇಳಿ ವಿಜ್ಞಾನಿಗಳೇ ಶಾಕ್
ಆರೋಗ್ಯ

COVID-19 vaccine: ಒಂದಲ್ಲ, ಎರಡಲ್ಲ, 217 ಬಾರಿ ಕೋವಿಡ್-19 ವ್ಯಾಕ್ಸಿನ್‌ ಪಡೆದ ವ್ಯಕ್ತಿ! ಇದನ್ನೂ ಕೇಳಿ ವಿಜ್ಞಾನಿಗಳೇ ಶಾಕ್

Published March 6, 2024
Share
2 Min Read
SHARE

ಜರ್ಮನಿ ವ್ಯಕ್ತಿಯೊಬ್ಬ ಕೋವಿಡ್ -19 (Covid 19) ವಿರುದ್ಧ ಹೋರಾಡುವ ವ್ಯಾಕ್ಸಿನ್‌ನ್ನು (Covid-19 vaccine) ಸುಮಾರು 217 ಬಾರಿ ಪಡೆದುಕೊಂಡಿದ್ದಾರೆ. ಇದರಿಂದ ವ್ಯಕ್ತಿಯ ದೇಹದಲ್ಲಿ ರೋಗನಿರೋಧಕ ಶಕ್ತಿ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ ಬದಲಾಗಿ 3 ಡೋಸ್ ಪಡೆದವರಿಗಿಂತಲೂ SARS- CoV 2 ವೈರಸ್‌ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಸೃಷ್ಟಿಸಿದೆ ಎಂದು ತಿಳಿದುಬಂದಿದೆ., ಈ ವ್ಯಕ್ತಿಯ ಮೇಲೆ ಸಂಶೋಧನೆಯ ನಂತರ ದಿ ಲ್ಯಾನ್‌ಸೆಟ್ ಇನ್‌ಫೆಕ್ಟಿಯಸ್ ಡಿಸೀಸ್ ಎಂಬ ಸುದ್ದಿಪತ್ರಿಕೆಯಲ್ಲಿ ಸುದ್ದಿಯಾಗಿದೆ. ವಿಜ್ಞಾನಿಗಳು ಹೇಳುವಂತೆ ಈತನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು

ಅತ್ಯಧಿಕ ಲಸಿಕೆಗಳನ್ನು ಪಡೆದಿರುವ ಜರ್ಮನಿ ವ್ಯಕ್ತಿ, 30 ತಿಂಗಳಲ್ಲಿ ಕೋವಿಡ್ – 19 ವಿರುದ್ಧ ಹೋರಾಡಲು ಸುಮಾರು 217 ಬಾರಿ ಲಸಿಕೆ ಪಡೆದಿದ್ದಾನೆ. ಆತನಿಗೆ ರೋಗ ಲಕ್ಷಣಗಳಾಗಲಿ, ಸೋಂಕಿನಿಂದ ಬಳಲುತ್ತಿರುವ ಲಕ್ಷಣಗಳಾಗಲಿ ಇರಲಿಲ್ಲ ಎಂದು ದಿ ಲ್ಯಾನ್‌ಸೆಟ್ ಇನ್‌ಫೆಕ್ಟಿಯಸ್ ಡಿಸೀಸ್ ಸುದ್ದಿಪತ್ರಿಕೆಯಲ್ಲಿ ತಿಳಿಸಲಾಗಿದೆ.

ಸಂಶೋಧನೆ ಪ್ರಕಾರ, 62 ವರ್ಷದ ವ್ಯಕ್ತಿಯು ನಿರಂತರವಾಗಿ ಲಸಿಕೆಯನ್ನು ಪಡೆದಿದ್ದರೂ ಯಾವುದೇ ಅಡ್ಡಪರಿಣಾಮಗಳು ಬೀರಿಲ್ಲ, ಆತ ತನ್ನ ವೈಯಕ್ತಿಕ ಕಾರಣ ಕೊಟ್ಟಿದ್ದಾನೆ. ಎರ್ಲ್ಯಾಂಜೆನ್‌-ನ್ಯೂರೆಂಬರ್ಗ್ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ಜರ್ಮನಿ ವ್ಯಕ್ತಿಯನ್ನು ಸಂಪೂರ್ಣವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳೀಯ ಜರ್ಮನಿ ಸುದ್ದಿ ಪತ್ರಿಕೆಗಳಲ್ಲಿ ನೀಡಿರುವ ಹೇಳಿಕೆಗಳ ಪ್ರಕಾರ ಲಸಿಕೆಗಳನ್ನು ಪಡೆದ ನಂತರ ಆತನ ದೇಹ ಯಾವ ರೀತಿ ಪ್ರತಿಕ್ರಿಯಿಸುತ್ತಿದೆ ಎಂದು ಅಧ್ಯಯನ ಮಾಡಿದ್ದಾರೆ.

ಇದನ್ನೂ ಓದಿ: Eyes Health: ಪ್ರತಿದಿನ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡ್ತೀರಾ? ಆರೋಗ್ಯಕರ ಕಣ್ಣಿಗೆ ಈ 7 ಸಲಹೆ ಪಾಲಿಸಿ

ಅಡ್ಡಪರಿಣಾಮವಾಗಿಲ್ಲ

ಸಂಶೋಧನಾಕಾರುರು ಹೇಳುವ ಪ್ರಕಾರ, ಆ ವ್ಯಕ್ತಿ 134 ಲಸಿಕೆಗಳನ್ನು ಪಡೆದಿರುವುದು ಖಚಿತವಾಗಿದೆ. ಇದರಲ್ಲಿ 8 ವಿವಿಧ ರೀತಿ ಲಸಿಕೆಗಳು ಇವೆ. ಆತನ ರಕ್ತಪರೀಕ್ಷೆಗೆ ಮುಂಚಿತವಾಗಿ ಕೆಲ ಪರೀಕ್ಷೆಗಳನ್ನು ಮಾಡಲಾಗಿದೆ. ವ್ಯಾಕ್ಸಿನ್‌ಗಳು ಪಡೆದಿರುವ ಬಗ್ಗೆ ತಿಳಿದುಕೊಳ್ಳಲಾಗಿದೆ. ಸಂಶೋಧನೆಯಲ್ಲಿ ಗಮನಿಸಿದಂತೆ ಆತ ಅತ್ಯಧಿಕ ಲಸಿಕೆ ಪಡೆದಿದ್ದರೂ ಯಾವುದೇ ಅಡ್ಡಪರಿಣಾಮವಾಗಿಲ್ಲ. ಅದರ ಬದಲು ಆತನಲ್ಲಿ ಒಳ್ಳೆಯ ಸಹಿಷ್ಣುತೆಯನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ.

ಜಾಹೀರಾತು

ಸಂಶೋಧನೆಯಲ್ಲಿ ಕಂಡು ಹಿಡಿದಿದ್ದು ಏನು?

ಸಂಶೋಧನೆ ಪ್ರಕಾರ, ಕೋವಿಡ್ 19 ವಿರುದ್ಧ ಹೋರಾಡುವಂತಹ ಪ್ರತಿರಕ್ಷಣಾ ಜೀವಕೋಶಗಳು ಮತ್ತು ಪ್ರತಿಕಾಯಗಳು ಅತ್ಯಧಿಕವಾಗಿದೆ. ರಕ್ತ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ 3 ವ್ಯಾಕ್ಸಿನ್‌ಗಳನ್ನು ಪಡೆದ ಪ್ರತಿ ವ್ಯಕ್ತಿಯಲ್ಲೂ ಈ ಚೇತರಿಕೆ ಕಂಡಿದೆ. ಒಟ್ಟಾರೆಯಾಗಿ ನಾವು ಯಾವುದೇ ದುರ್ಬಲ ಪ್ರತಿರಕ್ಷಣಾ ಜೀವಕೋಶಗಳನ್ನು ಕಂಡಿಲ್ಲ ಎಂದು ಅಧ್ಯಯನ ಮಾಡಿದ ಕಥಾರಿಯನ್ ಕೋಚರ್‌ ಎಂಬುವವರು ಹೇಳಿದರು.

ಕೋಟಿ ಕೋಟಿ ಸಂಭಾವನೆ ಪಡೆಯುವ ಟಾಪ್ ನಟಿ!


ಕೋಟಿ ಕೋಟಿ ಸಂಭಾವನೆ ಪಡೆಯುವ ಟಾಪ್ ನಟಿ!

ಅತ್ಯಧಿಕವಾಗಿ ಲಸಿಕೆ ಪಡೆಯುವುದರಿಂದ ಏನಾಗುತ್ತದೆ?

ವಿಜ್ಞಾನಿಗಳ ಪ್ರಕಾರ, 2019 ನವೆಂಬರ್‌ನಿಂದ ಅಕ್ಟೋಬರ್ 2023ರವರೆಗೆ ಪರೀಕ್ಷೆಗಳನ್ನು ನಡೆಸಲಾಗಿದೆ. ಅತ್ಯಧಿಕವಾಗಿ ಲಸಿಕೆಗಳು ಪಡೆದಿರುವುದರಿಂದ ಯಾವುದೇ ತೊಂದರೆ, ಅಡ್ಡಪರಿಣಾಮಗಳು ಆಗಿಲ್ಲ. ಸ್ಮರಣಾಶಕ್ತಿಯೂ ಹೆಚ್ಚಾಗಿದೆ. ಒಟ್ಟಾರೆ ಸಂಶೋಧನೆಯಲ್ಲಿ 217 ಬಾರಿ ವ್ಯಾಕ್ಸಿನ್ ಪಡೆದಿರುವ ವ್ಯಕ್ತಿಯ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಾಗುತ್ತಿದ್ದು, ಕೋವಿಡ್ -19 ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಆಗಿಲ್ಲ ಎಂದು ಸ್ಪಷ್ಟನೆ ದೊರೆತಿದೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಡೇಂಜರ್‌ ಡೆಂಗ್ಯೂಗೆ ಹಾಸನದ ಬಾಲಕಿ ಬಲಿ- ಸಾವಿನ ಸಂಖ್ಯೆ 4 ಕ್ಕೆ ಏರಿಕೆ

Mental Health: ಆತಂಕ ಹಾಗೂ ಖಿನ್ನತೆ ಸರಿ ಮಾಡುವಲ್ಲಿ ಲೈಂಗಿಕತೆಯ ಪಾತ್ರವೇನು? ಸಂಗಾತಿಗಳಿಗೆ ಇಲ್ಲಿದೆ ಟಿಪ್ಸ್

ಝಿಕಾ ವೈರಸ್‍ಗೆ ಮೊದಲ ಬಲಿ

Raisins Benefits: ನೀರಿನಲ್ಲಿ ನೆನಸಿದ ಒಣದ್ರಾಕ್ಷಿ ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

ನಿಮ್ಮ ಮೂಳೆಗಳನ್ನು ಬಲಪಡಿಸುತ್ತವೆ ಈ 5 ಆರೋಗ್ಯಕರ ಪಾನೀಯಗಳು!

Share This Article
Facebook Copy Link Print
Previous Article Parijata: ಪೂಜೆಗೊಂದೇ ಅಲ್ಲ ಪಾರಿಜಾತ, ಆರೋಗ್ಯಕ್ಕೂ ಬೇಕು ಈ ಹೂವು!
Next Article ಶ್ರೀಕೃಷ್ಣದೇವರಾಯ ವಿವಿ ಹೊಸ ಕಟ್ಟಡಗಳನ್ನು ಉದ್ಘಾಟಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ರಾಜ್ಯ ರಾಜಕೀಯದಲ್ಲಿ ಮತ್ತೆ ರೆಸಾರ್ಟ್‌ ರಾಜಕೀಯ..?!
ರಾಜ್ಯ-Karnataka
February 11, 2026
ಇತ್ತ ಬಜೆಟ್‌ ತಯಾರಿಯಲ್ಲಿ ಸಿಎಂ ಬ್ಯುಸಿ, ಅತ್ತ ದೆಹಲಿಯಲ್ಲಿ ಸಿಎಂ ಕುರ್ಚಿಗಾಗಿ ಡಿಸಿಎಂ ರಣತಂತ್ರ
ರಾಜಕೀಯ | Politics
February 11, 2026
ಗನ್ ಹಿಡಿದು ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್
ರಾಜ್ಯ-Karnataka
February 11, 2026
ದೇಶದ ವಿವಿಧ ಭಾಗಗಳಲ್ಲಿ ಮಕ್ಕಳು ನಾಪತ್ತೆ ಪ್ರಕರಣ : ತನಿಖೆಗೆ ಸುಪ್ರೀಂ ಸೂಚನೆ
ರಾಷ್ಟ್ರೀಯ-National
February 11, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up