ಕುಣಿಗಲ್ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ ಸ್ಟೇಬಲ್ “ನಿಂಗರಾಜು (44)”ರವರು ಮೃತಪಟ್ಟ ದುರ್ದೈವಿಯಾಗಿದ್ದಾರೆ,ತಡರಾತ್ರಿ ಕುಣಿಗಲ್ ಹೊರವಲಯದ ಗವಿಮಠ ಫ್ಲೈ ಓವರ್ ಮೇಲೆ ಲಾರಿ ಡಿಕ್ಕಿಯಾದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ,ಮೃತ ನಿಂಗರಾಜು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಕುಣಿಗಲ್ ಪೊಲೀಸ್ ಇಲಾಖೆಯವರು ಮೃತನ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ,,
ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ 112 ಗಸ್ತು ವಾಹನದ ಚಾಲಕ ಮುಖ್ಯಪೇದೆ ಲಿಂಗರಾಜು ಗುರುವಾರ ರಾತ್ರಿ 7:30 ರ ಸಮಯದಲ್ಲಿ ಕುಣಿಗಲ್ ಹೊರವಲಯದ ಹನುಮಾಪುರ ಗೇಟ್ ಬಳಿ ಯಾವುದೊ ಅಪರಿಚಿತ ಕಾರ್ ನಿಂತಿದ್ದು ನೀರಷ್ಟೇ ತೀವ್ರ ಅಪಘಾತ ವಲಯವಾದ ಕಾರಣ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ, ಆದ್ದರಿಂದ ಅಲ್ಲಿ ನಿಂತಿದ್ದ ಕಾರಣ ಮುಂದಕ್ಕೆ ಹೋಗಲು ಸೂಚಿಸಲು ತಮ್ಮ ವಾಹನಗಳು ಇಳಿದು ಕಾರು ಕಳುಹಿಸಿ ನಂತರ ತಮ್ಮ ವಾಹನಕ್ಕೆ ಹಿಂದಿರುಗಿ ಬರಬೇಕಾದರೆ ಅತಿ ವೇಗವಾಗಿ ಬಂದ ಲಾರಿ ಬೆಕ್ಕಿ ಹೊಡೆದು ಮುಖ್ಯಪೇದ ಲಿಂಗರಾಜುರವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಮೃತ ಎದ್ದು ಕಾನ್ಸ್ಟೇಬಲ್ ಲಿಂಗರಾಜುಗೆ ನನ್ನ ಮಗಳಾದ ತಾಯಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಆಗಲಿದ್ದಾರೆ,
ಸರ್ಕಾರಿ ಆಸ್ಪತ್ರೆಯಲ್ಲಿ ಮಗಳು ತನ್ನ ಅಪ್ಪನ ಬಳಿ ಕಣ್ಣೀರಿಡುತ್ತಾ ನಿಂತು ನಾನು ನಿನ್ನ ಮಗಳು ಬಂದಿದ್ದೇನೆ ಎದ್ದೇಳು ಎನ್ನುವ ದೃಶ್ಯ ಎಲ್ಲರ ಮನೆ ಕಲುಕುವಂತಿತ್ತು, ಕರ್ತವ್ಯದಲ್ಲಿದ್ದ ವೇಳೆ ಎಡಬಾಗದ ಎದೆ ಹಾಗೂ ತಲೆಬಾಗಕ್ಕೆ ತೀವ್ರ ಪೆಟ್ಟಾದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ,,
ಘಟನೆ ನಡೆದ ವಿಷಯ ತಿಳಿದ ತಕ್ಷಣ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ,ರವರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಸಿ ಅವರು ಅಪಘಾತವಾದ ಸ್ಥಳ ಪರಿಶೀಲನೆ ಮಾಡಿ ನಂತರ ಸರ್ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಮೃತ ಪೊಲೀಸ್ ಮುಖ್ಯಪೇದೆ “ಲಿಂಗರಾಜು” ಮೃತ ದೇಹವನ್ನು ನೋಡಿ ಪಾವುಕರಾದ ಎಸ್ ಪಿ ಅಶೋಕ್ ಕೆ ವಿ ಹಾಗೂ ಪೊಲೀಸ್ ಸಿಬ್ಬಂದಿಗಳು ನಂತರ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ,,,
ವರದಿ : ನರಸಿಂಹರಾಜು