By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಕನ್ನಡದ ಗತ್ತು.. ಅಭಿಮಾನ್‌ ರಾಯ್‌ಗೆ ಏರಿಸಿತ್ತು.. ಮತ್ತಷ್ಟು ಮತ್ತು..!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Entertainment - ಕನ್ನಡದ ಗತ್ತು.. ಅಭಿಮಾನ್‌ ರಾಯ್‌ಗೆ ಏರಿಸಿತ್ತು.. ಮತ್ತಷ್ಟು ಮತ್ತು..!

Entertainment

ಕನ್ನಡದ ಗತ್ತು.. ಅಭಿಮಾನ್‌ ರಾಯ್‌ಗೆ ಏರಿಸಿತ್ತು.. ಮತ್ತಷ್ಟು ಮತ್ತು..!

Music Director Abhiman Roy

Published December 9, 2025
Share
2 Min Read
Abhio Abhio Abhio
SHARE

ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯ ಒಂದು ರೀತಿಯ ಮುದ ಕೊಡುವುದಾದ್ರೆ ಮತ್ತೊಂದು ಕಡೆ ಸಂಗೀತ ನಿರ್ದೇಶನ ಎಂಥವರನ್ನೂ ಖುಷಿ ಪಡಿಸುತ್ತದೆ.. ಸಂಗೀತ ನಿರ್ದೇಶಕರು ಅಂತಾ ಬಂದ್ರೆ ಅದೊಂದು ದೊಡ್ಡ ಸಾಮ್ರಾಜ್ಯ.. ಆ ಸಾಮ್ರಾಜ್ಯದಲ್ಲಿ ಆಳುವವರು ಯಅರು ಎಂದು ಹುಡುಕುತ್ತಾ ಹೊರಟರೆ ಹಣ ಇರುವವರರ, ರಾಜಕೀಯ ಸಂಪರ್ಕ ಹೊಂದಿರುವವರು, ಅಥವಾ ನಮ್ಮವರು ಎಂದು ಬಿಟ್ಟುಕೊಡದ ಸಮೂಹದವರು.

ಇಂಥಹ ಏಳು ಬೀಳುಗಳ ನಡುವೆ ಬೆಳೆದುಬಂದವರಲ್ಲಿ ಸಂಗೀತ ನಿರ್ದೇಶಕ ಅಭಿಮಾನ್‌ ರಾಯ್‌ ಒಬ್ಬರು. ಹಲವು ಹಾಡುಗಳ ಸಂಗೀತ ನಿರ್ದೇಶನ ಅವರನ್ನ ಸೋಲಿಸಿದ್ರೆ.. ಮತ್ತೆ ಹಲವು ಹಾಡುಗಳು ಅವರನ್ನ ಎತ್ತಿ ಕೂರಿಸಿದೆ. ಇವರೊಂದಿಗೆ ವೃತ್ತಿಯಲ್ಲಿ ಬೆಳೆದವರು ಹಲವರು ಇರಬಹುದು.. ಆದರೆ ಒಂದಷ್ಟು ಅವರು ಎತ್ತರ ಮಟ್ಟಕ್ಕೆ ಹೋಗಿದ್ದರೂ.. ಅಭಿಮಾನ್‌ ರಾಯ್‌ ಅವರ ಸ್ಮರಣಯೇ ಮಾಡುತ್ತಿಲ್ಲ ಎಂಬುದು ಬೇಸರದ ಸಂಗತಿ ಎನ್ನುವುದು ಅವರ ಒಡನಾಡಿಗಳ ಮಾತು.

ಇದೀಗ ಅಭಿಮಾನ್‌ ರಾಯ್‌ ಧೈರ್ಯ ಮಾಡಿ 4 ಹೆಜ್ಜೆಗಳನ್ನ ಮುಂದೆ ಇಟ್ಟಿದ್ದಾರೆ. ಅವರ ಸಹೋದರ ಅಶೋಕ್‌ ರಾಯ್‌ ಜೊತೆಗೂಡಿ 2+ ಎಂಬ ಕನ್ನಡ ಚಲನಚಿತ್ರವನ್ನ ಹೊರತರುತ್ತಿದ್ದಾರೆ. ಶೇ. 60ರಷ್ಟು ಚಿತ್ರೀಕರಣ ಮುಗಿದಿದ್ದು, ಹೆಚ್ಚು ಕಡಿಮೆ ಏಪ್ರಿಲ್‌ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. 2+ ಚಿತ್ರ ಆರಂಭ ಮತ್ತು ಮಧ್ಯಂತರದ ನಡುವೆ ಒಂದು ಕಥೆ ಹೇಳಿದ್ರೆ.. ನಂತರದಲ್ಲಿ ಮತ್ತೊಂದು ಕಥೆಯನ್ನ ಹೇಳುತ್ತದೆ ಎಂಬುದು ರಾಯ್‌ ಅವರು ಹೇಳಿದ ಮಾತು.

ಅಭಿಮಾನ್‌ ರಾಯ್‌ ಈ ಚಿತ್ರಕ್ಕೆ ಡೈಲಾಗ್‌, ಸ್ಟೋರಿ, ಸ್ಕ್ರೀನ್‌ ಪ್ಲೇ ಎಲ್ಲದರ ಜವಾಬ್ದಾರಿ ಹೊತ್ತಿದ್ದಾರೆ. ಇದು ಅವರಿಗೆ ಹೊಸದು ಎನಿಸಿದರೂ.. ಸಾಂದರ್ಭಿಕವಾಗಿ ಎಲ್ಲಿ ಹೇಗೆ ಸನ್ನಿವೇಶ ಬಳಸಿಕೊಳ್ಳಬೇಕು ಎಂಬುದನ್ನ ಅವರು ಅರಿತವರೇ ಆಗಿದ್ದಾರೆ. 2+ ಸಿನಿಮಾದಲ್ಲಿ ಕನ್ನಡದ ಒಂದು ಡ್ಯುಯೆಟ್‌ ಸಾಂಗ್‌ ಮಾಡಿದ ಅವರು, ಅದು ಹೇಗಿದೆ ಎಂದು ಮೊದಲು ತಿಳಿಸಿದ್ದು ಲಹರಿ ಆಡಿಯೋ ಸಂಸ್ಥೆಯ ವೇಲು ಅವರ ಬಳಿ. ಅದಕ್ಕವರುಅಭಿಮಾನ್‌ ರಾಯ್‌ ಅವರ ಸ್ಫೂರ್ತಿಯನ್ನ ಹೆಚ್ಚಿಸುವಂತೆ ಹೇಳಿದ ಮಾತುಗಳೆಂದರೆ.. ʼಈ ಹಾಡು ಎಲ್ಲಾ ಭಾಷೆಯಲ್ಲೂ ಕೇಳುವಂತಿದೆ.. ಅಷ್ಟೇಯಲ್ಲ ಇಂಪಾಗಿದೆ.. ಸಾಹಿತ್ಯವೂ ಅಷ್ಟೇ ಸೊಗಸಾಗಿದೆ.. ಯಾಕೆ ನೀವು ಎಲ್ಲಾ ಭಾಷೆಗಳಲ್ಲೂ ತರಬಾರದು ಎಂದಾಗ.. ಅಭಿಮಾನ್‌ ರಾಯ್‌ ತಡಮಾಡದೇ 34 ಭಾಷೆಗಳಲ್ಲಿ ಹಾಡನ್ನ ಹೊರ ತಂದಿದ್ದಾರೆ. ಚಿತ್ರರಂಗದಲ್ಲಿ ಬಹುಶಃ ಈ ರೀತಿಯ ಚಿಂತನೆ ಯಾರೂ ಮಾಡಿರಲಿಕ್ಕಿಲ್ಲ ಎಂಬುದು ಬಲ್ಲವರ ಕೆಲವರ ಮಾತು. ಇದು ನಿಜವೂ ಕೂಡ ಹೌದು.

ಕನ್ನಡದಲ್ಲೇ 9 ರೀತಿಯಲ್ಲಿ ಡ್ಯುಯೆಟ್‌ ಸಾಂಗ್ಸ್‌ ಅನ್ನ ಹೊರತಂದಿರುವ ಜನನಿ ಸಿನಿಮಾ ಸ್ಟುಡಿಯೋಸ್‌, ಹಿಂದಿ, ತಮಿಳು, ಇಂಗ್ಲೀಷ್‌, ಪರ್ಶಿಯನ್‌ ಹೀಗೆ 34 ಗ್ಲೋಬಲ್‌ ಭಾಷೆಗಳಲ್ಲಿ ಹಾಡನ್ನ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಸಾಹಿತ್ಯ ಬರೆಸುವುದು ಇವರಿಗೆ ಸವಾಲಾಗಿತ್ತು. ನುರಿತವರಿಂದಲೇ ಸಾಹಿತ್ಯ ಬರೆಸಿದರು.. ಸಂಗೀತ ಹೇಳಿಸಿದರು.

34 ಭಾಷೆಗಳಲ್ಲಿ ತಯಾರಾದ ಹಾಡನ್ನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 34 ಸಾಧಕರು ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡಿದ್ರು. ಡಾ. ಅಂಬರೀಶ್‌ ಆಡಿಟೋರಿಯಂನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಟ ಬಾಲಾಜಿ, ಸಂಪೂರ್ಣ ನ್ಯೂಸ್‌ ಪ್ರಧಾನ ಸಂಪಾದಕರಾದ ಅರವಿಂದ್‌ ಸಾಗರ್‌ ಸೇರಿದಂತೆ ವಿವಿಧ ಸಾಧಕರು ಭಾಗಿಯಾಗಿದ್ರು.

ಕನ್ನಡ ಚಲನಚಿತ್ರಗಳಲ್ಲಿ ಇಂಥಹ ಹೊಸ ಪ್ರಯತ್ನ ಮಾಡಿರುವುದು ನಿಜಕ್ಕೂ ಒಂದು ರೀತಿಯ ಅತ್ಯುತ್ತಮ ಬೆಳವಣಿಗೆ ಎನ್ನಬಹುದು.. ಇಂಥಹ ಒಂದು ದೊಡ್ಡ ಪ್ರಯತ್ನಕ್ಕೆ ಯಾರೇ ಕೈ ಹಾಕಿದರೂ ಅಂಥವರಿಗೆ ಕನ್ನಡಿಗರು ಕೈ ಬಿಡಬಾರದು. ವಿಶೇಷವಾಗಿ ಜೊತೆಗಿರುವವರು ಇಂಥವರನ್ನು ಹುರಿದುಂಬಿಸಬೇಕು. ಒಂದೊಮ್ಮೆ ಏನು ಮಾಡಲಾಗದಿದ್ದರೂ ಸುಮ್ಮನಿದ್ದರೂ ಲೇಸು.

You Might Also Like

ಕನ್ನಡದ ಹಿರಿಯ ನಟಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ವಿಧಿವಶ

ರಾಜಕೀಯಕ್ಕೆ ಬರ್ತಾರಾ ಅಶ್ವಿನಿ ಪುನೀತ್ ರಾಜಕುಮಾರ್..?

‘ಡೆವಿಲ್’ಗೆ ವೀಸಾ ನಿರಾಕರಿಸಿದ ಸ್ವಿಟ್ಜರ್‌ಲ್ಯಾಂಡ್ ಬೆನ್ನಲ್ಲೇ ಥಾಯ್ಲೆಂಡ್​ಗೆ ಹೊರಟ ದರ್ಶನ್‌

ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ-ಮನೆ ಕೆಲಸದಾಕೆಯಿಂದ್ಲೇ ಕೃತ್ಯ

ಅಡ್ವಾನ್ಸ್‌ ಬುಕ್ಕಿಂಗ್‌ನಿಂದ ಭರ್ಜರಿ ಕಲೆಕ್ಷನ್ ಮಾಡಿದ ʼಕಾಂತಾರ: ಚಾಪ್ಟರ್‌ 1′

Share This Article
Facebook Copy Link Print
Previous Article IPL 2025 IPL 2025 IPL 2025 ಐಪಿಎಲ್ 2026 ಹರಾಜು : 350 ಆಟಗಾರರ ಅಂತಿಮ ಪಟ್ಟಿ ಬಿಡುಗಡೆ
Next Article X2 X2 X2 ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ — ಸುವರ್ಣಸೌಧಕ್ಕೆ ಮುತ್ತಿಗೆ ಯತ್ನ, ವಿಜಯೇಂದ್ರ–ಸಿ.ಟಿ. ರವಿ ಪೊಲೀಸ್ ವಶಕ್ಕೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

PM Modi PM Modi PM Modi
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ : ಸರ್ವಪಕ್ಷ ಸಭೆ ಕರೆದ ಮೋದಿ ಸರ್ಕಾರ
ರಾಷ್ಟ್ರೀಯ-National
March 24, 2026
Dead Body Dead Body Dead Body
ಬೀದರ್: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಬೀದರ್​-Bidar
March 24, 2026
Delhi Assembly Complex
ದೆಹಲಿ ವಿಧಾನಸಭೆ ಸಂಕೀರ್ಣ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್
ರಾಷ್ಟ್ರೀಯ-National
March 24, 2026
Supreme Court Supreme Court Supreme Court
ಹಿಂದೂ, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ರದ್ದು : ಸುಪ್ರೀಂ
ರಾಜ್ಯ-Karnataka Latest
March 24, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up