ಬೆಂಗಳೂರು: ಸಿಲಿಕಾನ್ ಸಿಟಿ ಸೇರಿ ರಾಜ್ಯದ ಬಹುತೇಕ ಎಲ್ಲಾ ಜೆಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯೆತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರ ಸಂಜೆಯಿಂದ ರಜ್ಯದ ಬಹುತೆಹ ಕಡೆ ಮಳೆ ಸುರಿದಿದ್ದು, ಇಂದು ಬೆಂಗಳೂರಿನಲ್ಲಿ ಮುಸುಕಿದ ವಾತವರಣ ಇರಲಿದೆ. ಇದನ್ನೂ ಓದಿ:ಟೈಯರ್ ಬ್ಲಾಸ್ಟ್ ಆಗಿ ಕ್ರೂಸರ್ ಪಲ್ಟಿ -ಮೂವರು ಮಹಿಳೆಯರ ದಾರುಣ ಸಾವು
ದಾಜಧಾನಿಯಲ್ಲಿ ತಡರಾತ್ರಿ ಮಳೆ ಬಂದಿದ್ದು, ಸದ್ಯ ಹಾಟ್ ಸಿಟಿ ಈಗ ಕೂಲ್ ಸಿಟಿಯಾಗಿ ಬದಲಾಗಿದೆ. ನಿನ್ನೆ ಮಿಂಚು ಸಹಿತ ನಗರದ ಅನೇಕ ಕಡೆ ಸಾದಾರನ ಮಳೆಯಾಗಿದೆ. ಚಿಕ್ಕಪೇಟೆಡ, ರಾರಾಜೀನಗರ,ಮಹಾಲಕ್ಷಿö್ಮ ಲೇಔಟ್, ಮೆಜೆಸ್ಟಿಕ್, ಮಾಗಡಿರೋಡ್, ಮಲ್ಲೇಶ್ವರಂ, ಶೇಷಾದ್ರಿಪುರಂ, ಬಸವೇಶ್ವರ ನಗರ, ವಿಜಯನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಇದನ್ನೂ ಓದಿ: ಕೆಎಎಸ್ ಅಧಿಕಾರಿಯ ಪತ್ನಿ, ಹೈಕೋರ್ಟ್

