ಬೆಂಗಳೂರು, ಜ.25: ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪೊಲೀಸ್ ಪದಕಗಳಿಗೆ ರಾಜ್ಯದ 22 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಭಾಜನರಾಗಿದ್ದಾರೆ.
ಪದಕ ವಿಜೇತರ ಪಟ್ಟಿ :
ವಿಶಿಷ್ಟ ಸೇವಾ ಪದಕ (2 ಮಂದಿ):
ಎಡಿಜಿಪಿ ದೇವಜ್ಯೋತಿ ರೇ
ಎಸಿಪಿ ರಂಗಪ್ಪ (ಹಲಸೂರು ಉಪವಿಭಾಗ)
ಶ್ಲಾಘನೀಯ ಸೇವಾ ಪದಕ (20 ಮಂದಿ):
ಡಾ. ಚೇತನ್ಸಿಂಗ್ ರಾಥೋಡ್ – ಐಜಿಪಿ, ಉತ್ತರ ವಲಯ
ಅಮಿತ್ ಸಿಂಗ್ – ಐಜಿಪಿ, ಪಶ್ಚಿಮ ವಲಯ
ಸೀಮಾ ಲಾಟ್ಕರ್ – ಪೊಲೀಸ್ ಆಯುಕ್ತೆ, ಮೈಸೂರು ನಗರ
ಸವಿತಾ – ಡಿಐಜಿಪಿ, ಗೃಹ ರಕ್ಷಕ ದಳ
ಪುಟ್ಟಮಾದಯ್ಯ – ಡಿಐಜಿ ಹಾಗೂ ಪಿಟಿಎಸ್ ಪ್ರಾಂಶುಪಾಲರು, ಕಲಬುರಗಿ
ನವೀನ್ಕುಮಾರ್ – ಅಡಿಷನಲ್ ಎಸ್ಪಿ–2, ಬಳ್ಳಾರಿ ಜಿಲ್ಲೆ
ರಾಜ ಇಮಾಮ್ ಖಾಸಿಂ – ಡಿಸಿಪಿ, ಬೆಂಗಳೂರು ನಗರ ಅಪರಾಧ ವಿಭಾಗ–2
ಸೈಮನ್ – ಪೊಲೀಸ್ ಅಧೀಕ್ಷಕ, ಮಂಗಳೂರು ಡಿಸಿಆರ್ಇ
ಹನುಮಂತರಾಯ – ಡಿವೈಎಸ್ಪಿ, ಲೋಕಾಯುಕ್ತ, ಬೀದರ್
ಮಹಮದ್ – ಇನ್ಸ್ಪೆಕ್ಟರ್, ಮಡಿವಾಳ ಪೊಲೀಸ್ ಠಾಣೆ
ಶಿವಸ್ವಾಮಿ – ಇನ್ಸ್ಪೆಕ್ಟರ್, ವಿದ್ಯಾರಣ್ಯಪುರ ಪೊಲೀಸ್ ಠಾಣೆ
ಮಹಮದ್ ರಫೀಕ್ ಎಂ. ತಹಸೀಲ್ದಾರ್ – ಇನ್ಸ್ಪೆಕ್ಟರ್, ವಿದ್ಯಾಗಿರಿ ಠಾಣೆ, ಹುಬ್ಬಳ್ಳಿ–ಧಾರವಾಡ
ಶ್ರೀಶೈಲ್ ಕೆ. ಬ್ಯಾಕೋಡ್ – ಸರ್ಕಲ್ ಇನ್ಸ್ಪೆಕ್ಟರ್, ಮೂಡಲಗಿ, ಬೆಳಗಾವಿ ಜಿಲ್ಲೆ
ಕಾಶಿನಾಥ್ – ಎಸ್ಐ, ಕೆಎಸ್ಆರ್ಪಿ 9ನೇ ಪಡೆ
ವೈಲೆಟ್ ಫೆಮಿನ್ – ಪಿಎಸ್ಐ, ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆ
ಶಕುಂತಲಾ – ಪಿಎಸ್ಐ, ಶಿವಮೊಗ್ಗ
ಹರ್ಷ ನಾಗರಾಜ್ – ಎಎಸ್ಐ, ಬೆಂಗಳೂರು ನಗರ ಸಂಚಾರ ವಿಭಾಗ
ಸಿದ್ದರಾಜು – ಎಎಸ್ಐ, ಹುಳಿಮಾವು ಪೊಲೀಸ್ ಠಾಣೆ
ದೊಡ್ಡ ಈರಪ್ಪ – ಹೆಡ್ ಕಾನ್ಸ್ಟೆಬಲ್, ಕೆಎಸ್ಆರ್ಪಿ 3ನೇ ಪಡೆ
ಬಸವರಾಜ್ ಮ್ಯಾಗೇರಿ – ಹೆಡ್ ಕಾನ್ಸ್ಟೆಬಲ್, ಶಿರಸಿ, ಉತ್ತರ ಕನ್ನಡ ಜಿಲ್ಲೆ

