ತುಮಕೂರು : ತಾಲೂಕಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ’ ಲಾರೆಸ್ ಬಯೋ ‘ ಎನ್ನುವ ಮೆಡಿಸನ್ ಫ್ಯಾಕ್ಟರಿಯಲ್ಲಿ ಶಿರಾ ತಾಲೂಕಿನ ಮಾಗೋಡು ಗೊಲ್ಲರಹಟ್ಟಿ ಗ್ರಾಮದ ಪ್ರತಾಪ್ ಮತ್ತು ವೆಂಕಟೇಶ್ ಎಂಬ ಇಬ್ಬರು ವ್ಯಕ್ತಿಗಳು ಕೆಮಿಕಲ್ಸ್ ಸಂಪಿನಲ್ಲಿ ದುರ್ಮರಣ ಹೊಂದಿದ್ದರು,
ವಿಷಯ ತಿಳಿದ ಕೂಡಲೇ ಎಚ್ಚೆತ್ತುಕೊಂಡ ತುಮಕೂರು ಗ್ರಾಮಾಂತರ ಶಾಸಕರಾದ “ಬಿ ಸುರೇಶ್ ಗೌಡ ರವರು ” ಪ್ರತಾಪ್ ಮತ್ತು ತರೂರು ಮೂಲದ,ವೆಂಕಟೇಶ್ ಎಂಬುವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಟ್ಟರು, ತುಮಕೂರು ಗ್ರಾಮಾಂತರ ಶಾಸಕ ಬಿ,ಸುರೇಶ್ ಗೌಡ ಮತ್ತು ‘ಆರ್ ಉಗ್ರೇಶ್ ‘ ರವರಿಗೆ ತಾಲೂಕಿನ ಜನತೆ ಎಲ್ಲೆಡೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ,,
ವರದಿ : ನರಸಿಂಹರಾಜು ಸಂಪೂರ್ಣ ನ್ಯೂಸ್

