ಬಾಗಲಕೋಟ : ಇಂದು ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನಲ್ಲಿ ಹಾಲುಮತ ಸಂಸ್ಕೃತಿ ವೈಭವ -2025 ಜನೆವರಿ 12-13-&14ನಡೆಯುವ ಕಾಗಿನೆಲೆ ಕನಕ ಗುರುಪೀಠ ಗುಲ್ಬರ್ಗ ವಿಭಾಗದ (ತಿಂಥಣಿ ಬ್ರಿಜ್ )ನಲ್ಲಿ ನಡೆಯುವ ಕಾರ್ಯಕ್ರಮದ ಮಾನ್ಯ ಶ್ರೀ ಬಿ ಬಿ ಚಿಮ್ಮನಕಟ್ಟಿ ಮಾಜಿ ಸಚಿವರು ಹಾಗು ಅವರ ಧರ್ಮ ಪತ್ನಿ ರತ್ನಮ್ಮಇವರು ಪೋಸ್ಟರ್ ನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಆದ ಮಂಜು ಹೊಸಮನಿ ಮಾಜಿ ಪುರಸಭೆ ಅಧ್ಯಕ್ಷರು ಸದಸ್ಯರು ಮತ್ತು ಹಿರಿಯರು ಆದ ಶ್ರೀಕಾಂತ್ ಗೌಡರ ಬಸು ಡೊಳ್ಳಿನ ಹಂಡಿ ಗುರುಗಳು ಶರಣು ಸೂರಪ್ಪ ಹಣಮಂತ ಮತ್ತು ಜೋಗಿನ ದರ್ಗನ್ನವರ ಹಾಗು ಸಮಾಜದ ಮುಖಂಡರು ಹಾಗು ಕಾರ್ಯಕರ್ತರು ಸಮ್ಮುಖದಲ್ಲಿ ಬಿಡುಗಡೆ ಮಾಡಿದರು .
ವರದಿ : ಬಸವರಾಜ್ ಕೆರೂರ ಸಂಪೂರ್ಣ ನ್ಯೂಸ್ ಬಾಗಲಕೋಟ

